diff --git a/src/kn/2024-04/01/01.md b/src/kn/2024-04/01/01.md new file mode 100644 index 00000000000..e26454333aa --- /dev/null +++ b/src/kn/2024-04/01/01.md @@ -0,0 +1,18 @@ +--- +title: ಮಾರ್ಗ ತೋರಿಸುವ ಸೂಚಕ ಕಾರ್ಯಗಳು +date: 28/09/2024 +--- + +### ಈ ಪಾಠದ ಅಧ್ಯಯನಕ್ಕಾಗಿ +ಯೋಹಾನ 2:1-11; 4:46-54; 5:1-47; ಮಾರ್ಕ 3:22,23 ಹಾಗೂ ಮತ್ತಾಯ 12:9-14ನೇ ವಚನಗಳನ್ನು ಓದಿರಿ. + +>

ಸ್ಮರಣವಾಕ್ಯ

+> "ಯೇಸು ಇನ್ನು ಬೇರೆ ಎಷ್ಟೋ ಸೂಚಕಕಾರ್ಯಗಳನ್ನು ತನ್ನ ಶಿಷ್ಯರ ಮುಂದೆ ಮಾಡಿದನು. ಅವುಗಳು ಈ ಗ್ರಂಥದಲ್ಲಿ ಬರೆದಿರುವುದಿಲ್ಲ. ಆದರೆ ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದಿದೆ" (ಯೋಹಾನ 20:30,31). + +ಯೋಹಾನನು ಯಾಕೆ ಈ ಸುವಾರ್ತೆಯನ್ನು ಬರೆದನು? ಯೇಸುಸ್ವಾಮಿ ಮಾಡಿದ ಅದ್ಭುತ ಕಾರ್ಯಗಳು ಅಥವಾ ಕೆಲವು ನಿರ್ದಿಷ್ಟವಾದ ಆತನ ಬೋಧನೆಗಳನ್ನು ಒತ್ತಿಹೇಳುವುದಕ್ಕೆ ಅವನು ಇಚ್ಛಿಸಿದ್ದನೇ? ಯೇಸುವಿನ ಪ್ರಿಯ ಶಿಷ್ಯನಾದ ಯೋಹಾನನು ಆತನು ಮಾಡಿದ್ದನ್ನು ಬರೆಯುವುದಕ್ಕೆ ಕಾರಣವಾದರೂ ಏನು? + +ಪರಿಶುದ್ಧಾತ್ಮನ ಬಲ ಹಾಗೂ ಪ್ರಭಾವದಿಂದ ಯೋಹಾನನು ಇದನ್ನು ವಿವರಿಸಿ ಹೇಳುತ್ತಾನೆ. ಯೇಸುಕ್ರಿಸ್ತನ ಜೀವಿತ ಹಾಗೂ ಆತನು ಮಾಡಿದ್ದ ಕಾರ್ಯಗಳ ಬಗ್ಗೆ ಇನ್ನೂ ಬರೆಯಬಹುದಾಗಿತ್ತೆಂದು ಯೋಹಾನನು ತಿಳಿಸುತ್ತಾನೆ (ಯೋಹಾನ 21:25). ಆದರೆ ಯೇಸು ದೇವಕುಮಾರನಾದ ಕ್ರಿಸ್ತನೆಂದು ನಾವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಯೋಹಾನನು ಇದನ್ನು ಬರೆದಿದ್ದಾನೆ (ಯೋಹಾನ 20:31). + +ಈ ವಾರ ನಾವು ಯೇಸುಸ್ವಾಮಿಯು ತನ್ನ ಸುವಾರ್ತಾ ಸೇವೆಯ ಆರಂಭದಲ್ಲಿ ಕಾನಾ ಊರಿನಲ್ಲಿ ಮದುವೆಯಲ್ಲಿ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು, ಕಪೆರ್ನೌಮಿನಲ್ಲಿ ಬಹಳ ಅಸ್ವಸ್ಥನಾಗಿ ಸಾಯುವ ಸ್ಥಿತಿಯಲ್ಲಿದ್ದ ಅರಮನೆಯ ಪ್ರಧಾನನ ಮಗನನ್ನು ಗುಣಪಡಿಸಿದ್ದು (ಯೋಹಾನ 4:48-54) ಹಾಗೂ 38 ವರುಷ ರೋಗಿಯಾಗಿದ್ದ ವ್ಯಕ್ತಿಯನ್ನು ಬೇತ್ಸಾಯದ ಅಥವಾ ಬೇತ್ಸೆಥಾ ಎಂಬ ಕೊಳದ ಬಳಿಯಲ್ಲಿ ವಾಸಿ ಮಾಡಿದ್ದು, ಇವುಗಳ ಬಗ್ಗೆ ಕಲಿಯೋಣ. + +ಯೋಹಾನನು ಈ ಅದ್ಭುತಗಳನ್ನು ಸೂಚಕಕಾರ್ಯಗಳೆಂದು ಕರೆಯುತ್ತಾನೆ. ಇದೂ ಸಹ ಅದ್ಭುತವಾದ ಘಟನೆಗಳಾಗಿದ್ದು, ಯೇಸುವು ಮೆಸ್ಸೀಯನು ಅಂದರೆ ಬರಬೇಕಾದ ರಕ್ಷಕನೆಂಬ ವಾಸ್ತವಾಂಶವನ್ನು ಸೂಚಿಸುತ್ತದೆ. ಮೇಲೆ ತಿಳಿಸಿರುವ ಮೂರು ಘಟನೆಗಳ ಸಂದರ್ಭದಲ್ಲಿ ಜನರು ನಂಬಿಕೆಯಿಂದ ಆತನನ್ನು ಅಂಗೀಕರಿಸಿದ ಉದಾಹರಣೆಗಳನ್ನು ಕಾಣುತ್ತೇವೆ. ಅವರ ಮಾದರಿಯು ನಾವೂ ಸಹ ಅವರನ್ನು ಅನುಸರಿಸಬೇಕೆಂದು ಆಹ್ವಾನಿಸುತ್ತವೆ. \ No newline at end of file diff --git a/src/kn/2024-04/01/02.md b/src/kn/2024-04/01/02.md new file mode 100644 index 00000000000..114e039bc25 --- /dev/null +++ b/src/kn/2024-04/01/02.md @@ -0,0 +1,20 @@ +--- +title: ಕಾನಾ ಊರಿನ ಮದುವೆ +date: 29/09/2024 +--- + +`ಯೋಹಾನ 2:1-11ನೇ ವಚನಗಳನ್ನು ಓದಿರಿ. ಕಾನಾ ಊರಿನಲ್ಲಿ ಯೇಸು ಯಾವ ಸೂಚಕ ಕಾರ್ಯ ಮಾಡಿದನು? ಶಿಷ್ಯರು ಆತನ ಮೇಲೆ ನಂಬಿಕೆಯಿಡಲು ಇದು ಹೇಗೆ ಸಹಾಯವಾಯಿತು?` + +ಕಾನಾ ಊರಿನ ಮದುವೆಯಲ್ಲಿ ಯೇಸು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಅದ್ಭುತ ಕಾರ್ಯವನ್ನು ನೋಡಿದ ಶಿಷ್ಯರು ಆತನನ್ನು ಹಿಂಬಾಲಿಸಲು ನಿರ್ಧರಿಸಿದರು. ಯೇಸುವು ದೇವರಿಂದ ಕಳುಹಿಸಲ್ಪಟ್ಟವನೆಂಬುದಕ್ಕೆ ಇದಕ್ಕಿಂತ ಬಲವಾದ ಬೇರೆ ಯಾವ ಸಾಕ್ಷ್ಯಾಧಾರ ಬೇಕಾಗಿತ್ತು? ಆತನು ದೇವರೆಂದು ಅಂಗೀಕರಿಸಿಕೊಳ್ಳಲು ಶಿಷ್ಯರು ಬಹುಶಃ ಇನ್ನೂ ಸಿದ್ಧರಿರಲಿಲ್ಲ. + +ಮೋಶೆಯು ಇಸ್ರಾಯೇಲ್ಯರ ಮಹಾನಾಯಕನಾಗಿದ್ದನು. ಅವನು ಅನೇಕ ಅದ್ಭುತ ಕಾರ್ಯಗಳು ಹಾಗೂ ಸೂಚಕಕಾರ್ಯಗಳನ್ನು ಮಾಡುವುದರ ಮೂಲಕ ಅವರನ್ನು ಐಗುಪ್ತದೇಶದ ದಾಸತ್ವದಿಂದ ಬಿಡಿಸಿದನು (ಧರ್ಮೋಪದೇಶಕಾಂಡ 6:22, 26:8). ಅವನ ಮೂಲಕ ದೇವರು ಇಸ್ರಾಯೇಲ್ಯರನ್ನು ಐಗುಪ್ತದಿಂದ ಬಿಡಿಸಿದನು. + +ದೇವರು ಮೋಶೆಯ ಮೂಲಕ ಅವನಂತೆಯೇ ಮತ್ತೊಬ್ಬ ಪ್ರವಾದಿಯನ್ನು ನೇಮಿಸುವೆನೆಂದು ತಿಳಿಸಿದನು. ಆತನಿಗೆ ನೀವು ಕಿವಿಗೊಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು (ಧರ್ಮೋಪದೇಶಕಾಂಡ 6:22; ಮತ್ತಾಯ 17:5 ಹಾಗೂ ಅ.ಕೃತ್ಯಗಳು 7:27). ಆ ಪ್ರವಾದಿಯು ಯೇಸುಕ್ರಿಸ್ತನಾಗಿದ್ದನು. ಕಾನಾ ಊರಿನ ಮದುವೆಯಲ್ಲಿ ಆತನು ತನ್ನ ಮೊದಲನೆ ಸೂಚಕ ಕಾರ್ಯಮಾಡಿದನು. ಈ ಅದ್ಭುತಕಾರ್ಯವು ಐಗುಪ್ತ ದೇಶದಿಂದ ಇಸ್ರಾಯೇಲ್ಯರನ್ನು ಬಿಡುಗಡೆಗೊಳಿಸಿದ್ದನ್ನು ಸೂಚಿಸುತ್ತದೆ. + +ನೈಲ್‌ನದಿಯು ಐಗುಪ್ತ್ಯರಿಗೆ ನೀರಿಗೆ ಮುಖ್ಯವಾದ ಮೂಲಾಧಾರವೂ ಮತ್ತು ಅವರ ದೇವತೆಯೂ ಸಹ ಆಗಿತ್ತು. ಐಗುಪ್ತ್ಯರಿಗೆ ಬಂದ ಮೊದಲನೆ ಉಪದ್ರವವು ನೀರಿಗೆ ಸಂಬಂಧಪಟ್ಟಿತ್ತು. ನೈಲ್ ನದಿಯ ನೀರು ರಕ್ತವಾಯಿತು. ಕಾನಾ ಊರಲ್ಲಿಯೂ ಸಹ ಕ್ರಿಸ್ತನು ಇದೇ ರೀತಿಯಾದ ಸೂಚಕ ಕಾರ್ಯಮಾಡಿದನು. ಆದರೆ ಆತನು ನೀರನ್ನು ರಕ್ತವಾಗುವುದಕ್ಕೆ ಬದಲಾಗಿ ದ್ರಾಕ್ಷಾರಸವನ್ನಾಗಿ ಬದಲಾಯಿಸಿದನು. + +ಮದುವೆ ಮನೆಯಲ್ಲಿಟ್ಟಿದ್ದ ಆರು ಕಲ್ಲಿನ ಬಾನೆಗಳು ಯೆಹೂದ್ಯರ ಶುದ್ಧಚಾರದ ಪ್ರಕಾರ ಶುದ್ಧೀಕರಣಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಇದು ಈ ಅದ್ಭುತ ಕಾರ್ಯವನ್ನು ರಕ್ಷಣಾಕಾರ್ಯದೊಂದಿಗೆ ನಿಕಟ ಸಂಬಂಧ ಕಲ್ಪಿಸುತ್ತದೆ. ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಘಟನೆಯನ್ನು ನಿರೂಪಿಸುವುದರ ಮೂಲಕ, ಯೋಹಾನನು ಯೇಸುಕ್ರಿಸ್ತನು ನಮ್ಮ ವಿಮೋಚಕನೆಂದು ಸೂಚಿಸುತ್ತಾನೆ. + +ಯೇಸುಸ್ವಾಮಿಯು ಒದಗಿಸಿಕೊಟ್ಟ ಹುಳಿಯಿಲ್ಲದ ಆ ದ್ರಾಕ್ಷಾರಸದ ಬಗ್ಗೆ ಔತಣದ ಪಾರುಪತ್ಯಗಾರನು ಏನೆಂದು ಯೋಚಿಸಿದನು? ಅದರ ಉತ್ಕೃಷ್ಟವಾದ ರುಚಿ ಹಾಗೂ ಗುಣಮಟ್ಟದ ಬಗ್ಗೆ ಅವನಿಗೆ ಖಂಡಿತವಾಗಿಯೂ ಆಶ್ಚರ್ಯವಾಯಿತು. ಯೇಸುಸ್ವಾಮಿಯು ಈ ಸೂಚಕಕಾರ್ಯ ಮಾಡಿದ್ದಾನೆಂದು ತಿಳಿಯದ ಈ ಪಾರುಪತ್ಯಗಾರನು ಹಿಂದಿನ ಅಂದರೆ ಉತ್ತಮವಾದ ದ್ರಾಕ್ಷಾರಸವನ್ನು ಕೊನೆಯಲ್ಲಿ ಕೊಡಲು ಇಟ್ಟುಕೊಂಡಿದ್ದಾರೆಂದು ತಿಳಿದನು. ಯೇಸುಸ್ವಾಮಿ ಮಾಡಿದ ಅದ್ಭುತ ಕಾರ್ಯದ ದ್ರಾಕ್ಷಾರಸವು ಮದ್ಯಪಾನವಾಗಿರಲಿಲ್ಲ. ಆದರೆ ಈ ಕಾರ್ಯವನ್ನು ಕಣ್ಣಾರೆ ನೋಡಿದ ಕೆಲಸಗಾರರು ಅದರಿಂದ ಆಶ್ಚರ್ಯಗೊಂಡಿದ್ದರೆಂಬುದರಲ್ಲಿ ಸಂಶಯವಿಲ್ಲ. + +`ನೀವು ಯೇಸುವಿನ ಹಿಂಬಾಲಕರಾಗಿರುವುದಕ್ಕೆ ಕಾರಣಗಳೇನು?` \ No newline at end of file diff --git a/src/kn/2024-04/01/03.md b/src/kn/2024-04/01/03.md new file mode 100644 index 00000000000..5e2f21509d0 --- /dev/null +++ b/src/kn/2024-04/01/03.md @@ -0,0 +1,20 @@ +--- +title: ಗಲಿಲಾಯದಲ್ಲಿ ಯೇಸು ಮಾಡಿದ ಎರಡನೇ ಸೂಚಕಕಾರ್ಯ +date: 30/09/2024 +--- + +ಯೇಸುಕ್ರಿಸ್ತನು ತನ್ನ ಸುವಾರ್ತಾಸೇವೆಯಲ್ಲಿ ತನ್ನನ್ನು ಜನರು ನಂಬುವಂತೆ ಸಹಾಯಕವಾಗುವ ಅದ್ಭುತ ಕಾರ್ಯಗಳನ್ನು ಮಾಡಿದನು. ನಾವೂ ಸಹ ಆತನನ್ನು ನಂಬುವಂತೆ ಯೋಹಾನನು ಇವುಗಳನ್ನು ತನ್ನ ಸುವಾರ್ತೆಯಲ್ಲಿ ಬರೆದಿದ್ದಾನೆ. + +`ಯೋಹಾನ 4:46-54ನೇ ವಚನಗಳನ್ನು ಓದಿರಿ. ಇಲ್ಲಿ ಯೋಹಾನನು ಯೇಸುವು ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ ಅದ್ಭುತ ಕಾರ್ಯದೊಂದಿಗೆ ಯಾಕೆ ಸಂಬಂಧ ಕಲ್ಪಿಸುತ್ತಾನೆ?` + +ಯೇಸುವು ಗಲಿಲಾಯದ ಕಪೆರ್ನೌಮಿನಲ್ಲಿ ಮಾಡಿದ ಎರಡನೇ ಸೂಚಕ ಕಾರ್ಯವನ್ನು ತಿಳಿಸುವಾಗ, ಆತನು ಕಾನಾ ಊರಲ್ಲಿ ಮದುವೆಯ ಮನೆಯಲ್ಲಿ ಯೋಹಾನನು ಮಾಡಿದ ಮೊದಲನೆ ಸೂಚಕಕಾರ್ಯವನ್ನೂ ಸಹ ತಿಳಿಸುತ್ತಾನೆ. + +ಯೇಸುವು ಮಾಡಿದ ಸೂಚಕಕಾರ್ಯಗಳು ಆತನು ಯಾರೆಂಬುದನ್ನು ತಿಳಿಯಲು ಸಹಾಯಮಾಡುತ್ತವೆಂಬುದನ್ನು ಬಹುಶಃ ಯೋಹಾನನು ಇಲ್ಲಿ ಹೇಳಲು ಪ್ರಯತ್ನಿಸುತ್ತಿರಬಹುದು. "ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದ ಮೇಲೆ ಈ ಸೂಚಕಕಾರ್ಯವನ್ನು ಮಾಡಿದನು" ಎಂದು ಯೋಹಾನನು ತಿಳಿಸುತ್ತಾನೆ (ಯೋಹಾನ 4:54). + +ಅರಮನೆಯ ಪ್ರಧಾನನಿಗೆ ಯೇಸು ಹೇಳಿದ ಮಾತುಗಳು ಮೊದಲು ನಮಗೆ ಬಹಳ ಕಠಿಣವಾಗಿದ್ದವೆಂದು ಅನಿಸಬಹುದು. ಆದಾಗ್ಯೂ, ಈ ಅಧಿಕಾರಿಯು ತನ್ನ ಮಗನು ಸ್ವಸ್ಥತೆ ಹೊಂದಿದಲ್ಲಿ ಮಾತ್ರ ಯೇಸುವಿನ ಮೇಲೆ ನಂಬಿಕೆಯಿಡುತ್ತೇನೆಂದು ನಿರ್ಣಯಿಸಿಕೊಂಡಿದ್ದನು. ಈ ಕಾರಣದಿಂದ ಆತನು ಪ್ರಧಾನನ ಮನಸ್ಸನ್ನು ಅರಿತುಕೊಂಡು ಅವನ ಆತ್ಮೀಕ ಕಾಯಿಲೆಯು ಅವನ ಮಗನ ಪ್ರಾಣಾಪಾಯ ತರುವಂತ ರೋಗಕ್ಕಿಂತಲೂ ಹೆಚ್ಚು ಗಂಭೀರವಾಗಿದೆ ಎಂದು ತಿಳಿದಿದ್ದನು. ಆಗ ಅರಮನೆಯ ಪ್ರಧಾನನು ತನ್ನ ಈ ಆತ್ಮೀಕ ಸಂದೇಹವು ತನ್ನ ಮಗನ ಪ್ರಾಣಹೋಗಲು ಕಾರಣವಾಗುತ್ತದೆಂದು ಮನವರಿಕೆ ಮಾಡಿಕೊಂಡನು. + +ಅದ್ಭುತಕಾರ್ಯಗಳನ್ನು ಗುರುತಿಸುವುದು ಬಹಳ ಮುಖ್ಯ. ಆದರೆ ಅವುಗಳು ಯೇಸುವು ಮೆಸ್ಸೀಯನೆಂಬುದಕ್ಕೆ ಸಾಕ್ಷ್ಯಾಧಾರವಾಗಿರಲಿಲ್ಲ. ಬೇರೆಯವರೂ ಸಹ ಅದ್ಭುತಕಾರ್ಯಗಳನ್ನು ಮಾಡಿದ್ದಾರೆ. ಅವರಲ್ಲಿ ಕೆಲವರು ನಿಜಪ್ರವಾದಿಗಳು, ಬೇರೆ ಕೆಲವರು ಸುಳ್ಳು ಪ್ರವಾದಿಗಳು. ಮಾನವರಿಗೂ ಹಾಗೂ ಪ್ರಕೃತಿಯ ಶಕ್ತಿಗಳು ಮತ್ತು ನಿಯಮಗಳಿಗೆ ಮೀರಿದ ಅಲೌಕಿಕವಾದ (Super Natural) ಶಕ್ತಿಯೊಂದು ಅಸ್ತಿತ್ವದಲ್ಲಿದೆ ಎಂಬುದನ್ನು ಮಾತ್ರ ಅದ್ಭುತಕಾರ್ಯಗಳು ತೋರಿಸುತ್ತವೆಯೇ ಹೊರತು, ಅದನ್ನು ದೇವರೇ ಮಾಡುತ್ತಾನೆಂಬುದನ್ನು ದೃಢಪಡಿಸುವುದಿಲ್ಲ. ಸುಳ್ಳು ಪ್ರವಾದಿಗಳು, ಸೈತಾನನೂ, ಸಹ ಅದ್ಭುತ ಕಾರ್ಯಗಳನ್ನು ಮಾಡುತ್ತಾರೆಂಬುದನ್ನು ಮರೆಯಬಾರದು. + +ಅರಮನೆಯ ಪ್ರಧಾನನು ತನ್ನ ಮಗನ ಅವಸ್ಥೆಯಿಂದ ಬಹುದುಃಖಿತನಾಗಿ ಯೇಸುವು ಕರುಣೆ ತೋರಿಸಿ ತನ್ನ ಮಗನನ್ನು ಬದುಕಿಸಬೇಕೆಂದು ಬೇಡಿಕೊಂಡನು. ಆಗ ಯೇಸು ಅವನಿಗೆ- "ನಿನ್ನ ಮಗನು ಬದುಕುತ್ತಾನೆ, ಹೋಗು" (ಯೋಹಾನ 4:50) ಎಂದು ಹೇಳಿದ ಮಾತು ಅವನಲ್ಲಿ ಭರವಸೆ ಹುಟ್ಟಿಸಿತು. ಯೇಸುವಿನ ಮಾತನ್ನು ನಂಬಿದ ಪ್ರಧಾನನು ತನ್ನ ಮನೆಗೆ ಶೀಘ್ರದಲ್ಲಿಯೇ ಹಿಂದಿರುಗದೆ, ಅದರ ಮರುದಿನ ಹೋದನು. ನಿನ್ನ ಮಗನು ಬದುಕುತ್ತಾನೆಂದು ಯೇಸು ಹೇಳಿದ ತಾಸಿನಲ್ಲಿಯೇ ಈ ಅದ್ಭುತ ಕಾರ್ಯ ನಡೆಯಿತೆಂದು ಪ್ರಧಾನನು ತಿಳಿದುಕೊಂಡು ಅವನ ಮನೆಯವರೊಂದಿಗೆ ಯೇಸುವನ್ನು ನಂಬಿದನು. ಇದು ಕ್ರಿಸ್ತನನ್ನು ನಂಬುವುದಕ್ಕೆ ಎಂತಹ ಬಲವಾದ ಕಾರಣವಾಗಿದೆಯಲ್ಲವೇ! + +`ಯಾರೋ ಒಬ್ಬವ್ಯಕ್ತಿ ಒಂದು ಅದ್ಭುತ ಕಾರ್ಯಮಾಡಿದ್ದನ್ನು ನೀವು ನೋಡಿದ್ದೀರೆಂದು ಊಹಿಸಿಕೊಳ್ಳಿ ಆದಾಗ್ಯೂ, ಇದು ದೇವರಿಂದಲೇ ಆಯಿತೆಂಬುದನ್ನು ತಿಳಿದುಕೊಳ್ಳುವುದಕ್ಕೆ ಮೊದಲು ಬೇರೆ ಯಾವ ಮಾನದಂಡವನ್ನು (Criteria) ನಾವು ಗಮನಿಸಬೇಕು?` \ No newline at end of file diff --git a/src/kn/2024-04/01/04.md b/src/kn/2024-04/01/04.md new file mode 100644 index 00000000000..da8fcfc9704 --- /dev/null +++ b/src/kn/2024-04/01/04.md @@ -0,0 +1,18 @@ +--- +title: ಬೇತ್ಸಥಾ ಕೊಳದಲ್ಲಿ ನಡೆದ ಅದ್ಭುತಕಾರ್ಯ +date: 01/10/2024 +--- + +ಯೋಹಾನನು ಯೇಸುಸ್ವಾಮಿ ಬೇತ್ಸಥಾ ಕೊಳದಲ್ಲಿ ಮಾಡಿದ ಮುಂದಿನ ಸೂಚಕ ಕಾರ್ಯವನ್ನು ತಿಳಿಸುತ್ತಾನೆ (ಯೋಹಾನ 5:1-9). + +ಬೇತ್ಸಥಾ ಕೊಳದ ಬಗ್ಗೆ ಒಂದು ನಂಬಿಕೆಯಿತ್ತು. ಅದೇನೆಂದರೆ ಒಬ್ಬ ದೇವದೂತನು ಆಗಾಗ್ಗೆ ಕೊಳದಲ್ಲಿ ಇಳಿದುಬಂದು ಅದರ ನೀರನ್ನು ಉಕ್ಕಿಸುವನು. ನೀರನ್ನು ಉಕ್ಕಿಸಿದ ಮೇಲೆ ಮೊದಲು ನೀರಿನ ಬಳಿಗೆ ಹೋದವನು ಯಾವ ರೋಗದಲ್ಲಿ ಬಿದ್ದಿದ್ದರೂ ಸ್ವಸ್ಥನಾಗುವನು ಎಂಬ ಪ್ರತೀತಿ ಇತ್ತು. ಈ ಕಾರಣದಿಂದ ಆ ಕೊಳದ ಮಂಟಪದಲ್ಲಿ ಯಾವಾಗಲೂ ರೋಗಿಗಳು ತುಂಬಿಕೊಂಡಿರುತ್ತಿದ್ದರು. ಯೇಸು ಯೆಹೂದ್ಯರ ಜಾತ್ರೆಗಾಗಿ ಯೆರೂಸಲೇಮಿಗೆ ಹೋದಾಗ, ಅಲ್ಲಿನ ಕುರಿ ಅಗಸೆ ಬಾಗಿಲಿನ ಹತ್ತಿರವಿದ್ದ ಈ ಕೊಳದಲ್ಲಿ ಗುಣಹೊಂದುವುದಕ್ಕಾಗಿ ಕಾದುಕೊಂಡಿದ್ದ ಜನಸಂದಣಿಯನ್ನು ನೋಡಿದನು. + +ಅದು ಎಂತಹ ಕರುಣಾಜನಕ ದೃಶ್ಯವಾಗಿದ್ದಿರಬಹುದಲ್ಲವೇ! ಅಲ್ಲಿದ್ದ ಎಲ್ಲಾ ರೋಗಿಗಳು ಕೊಳದ ನೀರು ಉಕ್ಕಿದಾಗ, ತಾವು ಅದರಲ್ಲಿ ಮೊದಲು ಇಳಿದು ಗುಣವಾಗುತ್ತೇವೆಂಬ ನಿರೀಕ್ಷೆಯಿಂದ ಕಾದುಕೊಂಡಿದ್ದರು. ಇದು ಯೇಸುಸ್ವಾಮಿಗೆ ಎಂತಹ ಅವಕಾಶವಾಗಿದೆಯಲ್ಲವೇ? + +`ಯೋಹಾನ 5:1-9ನೇ ವಚನಗಳನ್ನು ಓದಿರಿ. ಕೊಳದ ಬಳಿಯಲ್ಲಿದ್ದವರೆಲ್ಲರೂ ತಮ್ಮ ರೋಗ ವಾಸಿಯಾಗುವುದಕ್ಕಾಗಿಯೇ ಕಾದುಕೊಂಡಿದ್ದರು. ಅಂತದ್ದರಲ್ಲಿ ಯೇಸು ಆ ಪಾರ್ಶ್ವವಾಯು ರೋಗಿಯನ್ನು "ನಿನಗೆ ಸ್ವಸ್ಥವಾಗುವುದಕ್ಕೆ ಮನಸ್ಸುಂಟೋ" ಎಂದು ಯಾಕೆ ಪ್ರಶ್ನಿಸಿದನು? (5:6).` + +ಯಾವುದಾದರೂ ಒಬ್ಬ ವ್ಯಕ್ತಿಯು ದೀರ್ಘಕಾಲದಿಂದ ರೋಗಿಯಾಗಿದ್ದಲ್ಲಿ, ಆ ರೋಗವು ಅವನಿಗೆ ಇದು ಸಾಮಾನ್ಯವಾಗಿ ರೂಢಿಯಾಗಿದೆ ಎಂಬ ಬೇಸರದ ಭಾವನೆ ತರಬಹುದು. ಯೇಸು ಕೇಳಿದ ಪ್ರಶ್ನೆಗೆ ಆ ರೋಗಿಯು ತನಗೆ ವಾಸಿಯಾಗಬೇಕೆಂಬ ಮನಸ್ಸಿದೆ ಎಂದುತ್ತರಿಸಿದನು. ಆದರೆ ಅವನು ಗುಣವಾದ ನಂತರ ಯೇಸುಸ್ವಾಮಿಯು ಒಬ್ಬ ವಿಶೇಷ ವ್ಯಕ್ತಿಯೆಂದು ಅರಿತುಕೊಂಡನು. + +ಈ ವಿಷಯವಾಗಿ ಶ್ರೀಮತಿ ವೈಟಮ್ಮನವರು "ದಿ ಡಿಸೈರ್ ಆಫ್ ಏಜಸ್" ಪುಸ್ತಕದಲ್ಲಿ ಹೀಗೆ ತಿಳಿಸುತ್ತಾರೆ: "ಯೇಸುವು ಆ ಪಾರ್ಶ್ವವಾಯು ರೋಗಿಯನ್ನು ತನ್ನ ಮೇಲೆ ನಂಬಿಕೆಯಿಡಬೇಕೆಂದು ಕೇಳಲಿಲ್ಲ. ಬದಲಾಗಿ ಎದ್ದು ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ' ಎಂದು ಹೇಳಿದನು. ಈ ಮಾತನ್ನು ಆ ರೋಗಿಯು ನಂಬಿದನು. ಅವನ ಶರೀರದ ಪ್ರತಿಯೊಂದು ನರ ಮತ್ತು ಸ್ನಾಯುಗಳು (Muscle) ಅವನಲ್ಲಿ ಒಂದು ಹೊಸ ಚೈತನ್ಯ ಹುಟ್ಟಿಸಿದವು. ಕುಂಟಾದ ಅವನ ಪಾಲುಗಳಿಗೆ ಆರೋಗ್ಯಕರವಾದ ಬಲಬಂದಿತು. ಕ್ರಿಸ್ತನ ಆದೇಶಕ್ಕೆ ಪಾರ್ಶ್ವವಾಯುರೋಗಿಯು ಒಂದು ಮಾತನ್ನೂ ಆಡದೆ ವಿಧೇಯನಾದನು. ತಕ್ಷಣವೇ ಅವನ ಕಾಲಿನ ಹರಡುಗಳಿಗೆ ಶಕ್ತಿ ಬಂದು ಲವಲವಿಕೆಯಿಂದ ಎದ್ದು ನಿಂತನು.... ಇದರಿಂದ ಅವನು ಸಂಪೂರ್ಣವಾಗಿ ಗುಣಹೊಂದಿದನು" (ಪುಟಗಳು 202, 203). + +`ಇದಾದ ಮೇಲೆ ಯೇಸು ಗುಣಹೊಂದಿದ ಆ ಪಾರ್ಶ್ವವಾಯು ರೋಗಿಯನ್ನು ದೇವಾಲಯದಲ್ಲಿ ಕಂಡು- "ನಿನಗೆ ಸ್ವಸ್ಥವಾಯಿತಲ್ಲಾ, ಇನ್ನು ಮೇಲೆ ಪಾಪ ಮಾಡಬೇಡ; ನಿನಗೆ ಹೆಚ್ಚಿನ ಕೇಡುಬಂದೀತು "ಅಂದನು" (ಯೋಹಾನ 5:14). ರೋಗಕ್ಕೂ ಮತ್ತು ಪಾಪಕ್ಕೂ ಇರುವ ಸಂಬಂಧವೇನು? ಅದೇ ಸಮಯದಲ್ಲಿ ಎಲ್ಲಾ ರೋಗಗಳೂ ಸಹ ನಮ್ಮ ಜೀವನದಲ್ಲಿ ನಾವು ಪಾಪ ಮಾಡಿದ ಕಾರಣದಿಂದಲೇ ಬಂತೆಂದು ನಾವು ಯಾಕೆ ತಿಳಿದುಕೊಳ್ಳಬಾರದು?` \ No newline at end of file diff --git a/src/kn/2024-04/01/05.md b/src/kn/2024-04/01/05.md new file mode 100644 index 00000000000..e11c402859c --- /dev/null +++ b/src/kn/2024-04/01/05.md @@ -0,0 +1,18 @@ +--- +title: ಕಠಿಣ ಹೃದಯಗಳು +date: 02/10/2024 +--- + +ಸೂಚಕ ಕಾರ್ಯಗಳು, ಪವಾಡಗಳು ಹಾಗೂ ಅದ್ಭುತಕಾರ್ಯಗಳೆಲ್ಲವೂ ದೇವರಿಂದಲೇ ಬಂದಿತೆಂಬುದಕ್ಕೆ ಸಾಕ್ಷ್ಯಾಧಾರವಲ್ಲ. ಆದರೆ, ಅದೇ ಸಮಯದಲ್ಲಿ ಇವು ದೇವರಿಂದ ಮಾಡಲ್ಪಟ್ಟದ್ದಲ್ಲಿ, ಅವುಗಳನ್ನು ತಿರಸ್ಕರಿಸುವುದು ಆತ್ಮೀಕ ಜೀವನಕ್ಕೆ ಅಪಾಯಕಾರಿಯಾಗಿದೆ. + +`ಯೋಹಾನ 5:10-16ನೇ ವಚನಗಳನ್ನು ಓದಿರಿ. ಯೇಸುಸ್ವಾಮಿ ಹಾಗೂ ಇದೀಗ ತಾನೂ ಆತನು ಮಾಡಿದ ಅದ್ಭುತಕಾರ್ಯದ ಬಗ್ಗೆ ಯೆಹೂದ್ಯ ಧಾರ್ಮಿಕ ನಾಯಕರು ತೋರಿಸಿದ ವಿಸ್ಮಯ ಹುಟ್ಟಿಸುವ ಕಾಠಿಣ್ಯ ಮತ್ತು ಉದಾಸೀನತೆಯಿಂದ ನಾವು ಕಲಿಯಬೇಕಾದ ಪಾಠಗಳೇನು?` + +38 ವರ್ಷದಿಂದ ಪಾರ್ಶ್ವವಾಯು ರೋಗಿಯಾಗಿದ್ದವನಿಗೆ ತನ್ನನ್ನು ಗುಣ ಪಡಿಸಿದವನು ಯಾರೆಂದು ತಿಳಿದಿರಲಿಲ್ಲ. ಆದರೆ ದೇವಾಲಯದಲ್ಲಿ ಯೇಸುವನ್ನು ಕಂಡ ಆ ರೋಗಿಯು ತನ್ನನ್ನು ಗುಣಪಡಿಸಿದವನು ಯೇಸುಕ್ರಿಸ್ತನೇ ಎಂದು ಧಾರ್ಮಿಕ ನಾಯಕರಿಗೆ ತಿಳಿಸಿದನು. ಅವರು ಇಂತಹ ಅದ್ಭುತಕಾರ್ಯ ನಡೆದದ್ದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಬೇಕಾಗಿತ್ತು. ಬದಲಾಗಿ ಕ್ರಿಸ್ತನು ಸಬ್ಬತ್‌ದಿನದಲ್ಲಿ ಆ ರೋಗಿಯನ್ನು ಸ್ವಸ್ಥಮಾಡಿದ್ದರಿಂದ, ಆತನು ಸಬ್ಬತ್‌ದಿನವನ್ನು ಅಲಕ್ಷ್ಯ ಮಾಡುತ್ತಾನೆಂದು ತಿಳಿದು ಆತನನ್ನು ಹಿಂಸೆಪಡಿಸಿ, ಕೊಲ್ಲುವುದಕ್ಕೆ ಪ್ರಯತ್ನಿಸಿದರು (ಯೋಹಾನ 5:16,18). + +ತುರ್ತು ಸಮಯದಲ್ಲಿ ಮಾತ್ರ ಸಬ್ಬತ್ ದಿನದಲ್ಲಿ ಸ್ವಸ್ಥತೆ ಮಾಡಬಹುದಾಗಿತ್ತು. ಈ ಪಾರ್ಶ್ವವಾಯು ರೋಗಿಯು ಮೂವತ್ತೆಂಟು ವರ್ಷದಿಂದ ನರಳುತ್ತಿದ್ದನು. ಆದುದರಿಂದ ಅವನನ್ನು ಗುಣಪಡಿಸಬೇಕಾದದ್ದು ಅಂತಹ ತುರ್ತು ಕಾರ್ಯವಾಗಿರಲಿಲ್ಲ. ಅದೂ ಅಲ್ಲದೆ, ಅವನನ್ನು ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ ಎಂದು ಹೇಳುವ ಅಗತ್ಯವಾಗದರೂ ಏನಿತ್ತು? ದೇವರ ಬಲದಿಂದ ಇಂತಹ ಅದ್ಭುತಕಾರ್ಯ ಮಾಡಿದವನಿಗೆ, ಸಬ್ಬತ್ ದಿನದಲ್ಲಿ ಹಾಸಿಗೆ ಹೊತ್ತುಕೊಂಡು ಹೋಗುವುದು ಸರಿಯೇ? ಎಂದು ತಿಳಿದಿರಬೇಕಿತ್ತೆಂದು ಕೆಲವರಿಗೆ ಅನಿಸಬಹುದು. ಆದರೆ ಮನುಷ್ಯರು ಮಾಡಿದ ನೀತಿ ನಿಯಮಗಳು ಕೆಲವು ವೇಳೆ ಸತ್ಯಕ್ಕೆ ವಿರುದ್ಧವಾಗಿರುವುದರಿಂದ ಯೆಹೂದ್ಯ ಧಾರ್ಮಿಕ ನಾಯಕರು ಸತ್ಯವೇದದ ಗಂಭೀರವಾದ ಸತ್ಯಗಳನ್ನು ತಿಳಿದುಕೊಳ್ಳಬೇಕೆಂದು ಯೇಸುಸ್ವಾಮಿ ಬಯಸಿದ್ದನು. + +`ಎಂತದ್ದೇ ಸಾಕ್ಷ್ಯಾಧಾರಗಳೇ ಇರಲಿ, ಜನರು ಆತ್ಮೀಕವಾಗಿ ಎಷ್ಟೊಂದು ಕಠಿಣರಾಗಿರುತ್ತಾರೆಂಬುದರ ಬಗ್ಗೆ ಕೆಳಗಿನ ವಾಕ್ಯಗಳಲ್ಲಿ ತಿಳಿಸಿರುವ ಘಟನೆಗಳು ನಮಗೇನು ತಿಳಿಸುತ್ತವೆ? (ಯೋಹಾನ 9:1-16; ಮಾರ್ಕ 3:22,23; ಮತ್ತಾಯ 12:9-14).` + +ಯೆಹೂದ್ಯರ ಈ ಧಾರ್ಮಿಕ ನಾಯಕರಾದ ಫರಿಸಾಯರು, ಶಾಸ್ತ್ರಿಗಳು, ಸದ್ದುಕಾಯರು ಆತ್ಮೀಕವಾಗಿ ಹೇಗೆ ಇಷ್ಟೊಂದು ಕುರುಡರಾಗಿರಲು ಸಾಧ್ಯ? ಅವರ ಕಪಟ ಹೃದಯಗಳು, ಹಣ ಅಧಿಕಾರದ ಮೇಲೆ ಅವರಿಗಿದ್ದ ಮೋಹ, ಮೆಸ್ಸೀಯನು ತಮ್ಮನ್ನು ರೋಮನ್ನರ ಗುಲಾಮತನದಿಂದ ಬಿಡಿಸುತ್ತಾನೆಂಬ ತಪ್ಪಾದ ನಂಬಿಕೆ ಮತ್ತು ದೇವರಿಗೆ ವಿಧೇಯರಾಗಲು ನಿರಾಕರಣೆ- ಇವು ಯೆಹೂದ್ಯ ಧಾರ್ಮಿಕ ನಾಯಕರ ಹೃದಯಗಳು ಕಠಿಣವಾಗಿರುವುದಕ್ಕೆ ಕಾರಣಗಳಾಗಿವೆ. ಇವೆಲ್ಲವುಗಳಿಂದ ಅವರು ತಮ್ಮ ಮುಂದೆ ಇದ್ದ ಸತ್ಯವನ್ನು ನಿರಾಕರಿಸಿದರು. + +`ಯೋಹಾನ 5:38-42ನೇ ವಚನಗಳಲ್ಲಿ ಯೇಸು ಯಾವ ವಿಷಯವಾಗಿ ಎಚ್ಚರಿಕೆ ನೀಡುತ್ತಿದ್ದಾನೆ? ಇವುಗಳಿಂದ ನಾವೇನು ಕಲಿಯಬಹುದು? ನಾವು ತಿಳಿದುಕೊಳ್ಳಬೇಕಾದ ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಯಾವ ಸತ್ಯಗಳು ನಮ್ಮನ್ನು ಆತ್ಮೀಕವಾಗಿ ಕುರುಡರನ್ನಾಗಿ ಮಾಡಿವೆ?` \ No newline at end of file diff --git a/src/kn/2024-04/01/06.md b/src/kn/2024-04/01/06.md new file mode 100644 index 00000000000..3ec62a2d8b4 --- /dev/null +++ b/src/kn/2024-04/01/06.md @@ -0,0 +1,20 @@ +--- +title: ಯೇಸುವಿನ ದೈವತ್ವದ ಸಮರ್ಥನೆ +date: 03/10/2024 +--- + +ಬೇತ್ಸಥಾಎಂಬ ಕೊಳದ ಬಳಿಯಲ್ಲಿ ಯೇಸುಸ್ವಾಮಿ ಮಾಡಿದ ಅದ್ಭುತ ಕಾರ್ಯವು ಆತನು ಯಾರೆಂಬುದನ್ನು ಒತ್ತಿ ಹೇಳಲು ಯೋಹಾನನಿಗೆ ಒಂದು ಉತ್ತಮ ಅವಕಾಶ ಒದಗಿಸಿತು. ಯೋಹಾನನ ಸುವಾರ್ತೆ 5ನೇ ಅಧ್ಯಾಯದಲ್ಲಿ ಮೊದಲ ಒಂಬತ್ತು ವಚನಗಳಲ್ಲಿ ಯೇಸು ಮಾಡಿದ ಅದ್ಭುತಕಾರ್ಯವನ್ನು ವಿವರಿಸಲಾಗಿದೆ. ಉಳಿದ ಎಲ್ಲಾ ವಚನಗಳಲ್ಲಿ ಯೋಹಾನನು ಆತನು ಯಾರೆಂಬುದನ್ನು ವರ್ಣಿಸಿದ್ದಾನೆ. + +`ಯೋಹಾನ 5:16-18ನೇ ವಚನಗಳನ್ನು ಓದಿರಿ. ಯೇಸುಕ್ರಿಸ್ತನು ಸಬ್ಬತ್ ದಿನದಲ್ಲಿ ಮಾಡಿದ ಈ ಅದ್ಭುತಕಾರ್ಯಕ್ಕಾಗಿ ಯಾಕೆ ಆತನನ್ನು ಹಿಂಸೆಪಡಿಸಲಾಯಿತು?` + +ಯೋಹಾನ 5:18ನೇ ವಚನದಲ್ಲಿ ಯೇಸುಸ್ವಾಮಿಯು ಸಬ್ಬತ್ ದಿನವನ್ನು ಅಲಕ್ಷ್ಯ ಮಾಡುತ್ತಾನೆಂದು ಯೆಹೂದ್ಯ ಧಾರ್ಮಿಕ ನಾಯಕರು ಆತನ ಮೇಲೆ ಆಪಾದನೆ ಹೊರಿಸುತ್ತಾರೆ. ಆದರೆ 5:16-18ನೇ ವಚನಗಳಲ್ಲಿ ಯೇಸುವು ತಾನು ಸಬ್ಬತ್‌ದಿನದಲ್ಲಿ ಮಾಡಿದ ಕಾರ್ಯವು ತಂದೆಯೊಡನೆ ತನ್ನ ಸಂಬಂಧಕ್ಕೆ ಅನುಗುಣವಾಗಿದೆ ಎಂದು ವಾದಿಸುವುದನ್ನು ಕಾಣಬಹುದು. ಸಮಸ್ತ ವಿಶ್ವವನ್ನು ಪರಿಪಾಲಿಸುವ ಕಾರ್ಯವನ್ನು ದೇವರು ಸಬ್ಬತ್‌ದಿನದಲ್ಲಿ ನಿಲ್ಲಿಸುವುದಿಲ್ಲ. ಈ ಕಾರಣದಿಂದ ಆ ದಿನದಲ್ಲಿ ಯೇಸುಸ್ವಾಮಿ ಮಾಡಿದ ಕಾರ್ಯವು ತಾನು ದೇವರಾಗಿದ್ದೇನೆಂಬ ಆತನ ಹೇಳಿಕೆಯನ್ನು ಸಮರ್ಥಿಸುತ್ತದೆ. ಯೇಸುವು ಸಬ್ಬತ್ ದಿನವನ್ನು ಅಲಕ್ಷ್ಯ ಮಾಡುವುದಲ್ಲದೆ, ದೇವರನ್ನು ತನ್ನ ತಂದೆ ಎಂದು ಹೇಳಿ ತನ್ನನ್ನು ದೇವರಿಗೆ ಸರಿಸಮಾನವಾಗಿ ಮಾಡಿಕೊಂಡನೆಂದು ಯೆಹೂದ್ಯ ಧಾರ್ಮಿಕ ನಾಯಕರು ಆತನನ್ನು ಹಿಂಸಿಸಿದ್ದರು. + +`ಯೋಹಾನ 5:19-47ನೇ ವಚನಗಳನ್ನು ಓದಿರಿ. 38 ವರ್ಷಗಳಿಂದ ಪಾರ್ಶ್ವವಾಯು ರೋಗಿಯಾಗಿದ್ದವನನ್ನು ಆಗ ತಾನೇ ಯೇಸು ಅದ್ಭುತವಾಗಿ ಗುಣಪಡಿಸಿದ್ದನು. ಇದರ ಮೂಲಕ ಆತನು ಸ್ವತಃ ದೇವರಾಗಿದ್ದಾನೆಂಬ ಸತ್ಯವು ಬಲವಾದ ಸಾಕ್ಷ್ಯಾಧಾರದಿಂದ ನಿರೂಪಿತವಾಯಿತು. ಇದನ್ನು ಯೆಹೂದ್ಯ ನಾಯಕರು ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತೆ ಯೇಸು ಅವರಿಗೆ ಏನು ಹೇಳುತ್ತಿದ್ದಾನೆ?` + +ಯೇಸುಸ್ವಾಮಿಯು ತನ್ನ ಕಾರ್ಯಗಳನ್ನು ಮೂರು ಹಂತಗಳಲ್ಲಿ ಸಮರ್ಥಿಸಿಕೊಂಡನು. ಮೊದಲನೆಯದಾಗಿ ಆತನು ತಂದೆಯೊಡನೆ ತನಗಿರುವ ಅತ್ಯಂತ ನಿಕಟ ಸಂಬಂಧವನ್ನು ಕುರಿತು ವಿವರಿಸುತ್ತಾನೆ (ಯೋಹಾನ 5:19- 30). ತಾನು ಹಾಗೂ ತನ್ನ ತಂದೆಯು ಸೌಹಾರ್ದತೆ ಮತ್ತು ಸಾಮರಸ್ಯದಿಂದ ಒಟ್ಟಾಗಿ ಕಾರ್ಯಮಾಡುತ್ತೇವೆಂದು ಆತನು ತಿಳಿಸಿದನು. ಈ ಕಾರಣದಿಂದ ತನಗೆ ತೀರ್ಪು ಮಾಡುವ ಮತ್ತು ಸತ್ತವರನ್ನು ಎಬ್ಬಿಸುವ ಅಧಿಕಾರವಿದೆಯೆಂದು ಯೇಸು ಹೇಳಿದನು (ಯೋಹಾನ 5:25-30). + +ಎರಡನೆಯದಾಗಿ ಯೇಸುಕ್ರಿಸ್ತನು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಒಂದಾದ ಮೇಲೊಂದರಂತೆ ನಾಲ್ಕು ಸಾಕ್ಷಿಗಳನ್ನು ತಿಳಿಸುತ್ತಾನೆ. ಅವರು ಯಾರೆಂದರೆ ಸ್ನಾನಿಕನಾದ ಯೋಹಾನನು (5:31-35). ತಾನು ಮಾಡಿದ ಅದ್ಭುತಕಾರ್ಯಗಳು (5:36) ತಂದೆಯಾದ ದೇವರು (5:37,38) ಹಾಗೂ ಶಾಸ್ತ್ರಗಳು ಅಂದರೆ ಹಳೆಯ ಒಡಂಬಡಿಕೆ (5:39). ಇವೆಲ್ಲವೂ ಯೇಸುಸ್ವಾಮಿಯ ಪರವಾಗಿ ಸಾಕ್ಷಿ ಕೊಡುತ್ತವೆ. + +ಮೂರನೆಯದಾಗಿ ಯೇಸುವು ತನ್ನ ದೈವೀಕ ಸೇವೆ ಮತ್ತು ಯೆಹೂದ್ಯ ಧಾರ್ಮಿಕ ನಾಯಕರ ಸ್ವಗೌರವವನ್ನು ಅಪೇಕ್ಷಿಸುವ ವಿಷಯವನ್ನು ಪ್ರಸ್ತಾಪಿಸಿ, ತನ್ನ ಮೇಲೆ ಆಪಾದನೆ ಹೊರಿಸುವ ಅವರ ಕಪಟತ್ವವನ್ನು ಬಯಲು ಮಾಡುತ್ತಾನೆ (ಯೋಹಾನ 5:45-47). + +`ನಾವು ನಂಬಿರುವ ಬೈಬಲ್ಲಿನ ಸಿದ್ಧಾಂತಗಳು ಸರಿಯಾಗಿರಬಹುದು. ಆದರೆ ನಾವು ಕ್ರಿಸ್ತನಿಗೆ ಸಂಪೂರ್ಣವಾಗಿ ನಮ್ಮನ್ನು ಒಪ್ಪಿಸಿಕೊಡದಿದ್ದಲ್ಲಿ, ಆತನನ್ನು ನಂಬಿದ್ದೇವೆಂದು ಹೇಳಿಕೊಳ್ಳುವುದು ಹೇಗೆ? ಇಂತಹ ತಪ್ಪಿಗೆ ಬೀಳದಂತೆ ನಾವು ಹೇಗೆ ಎಚ್ಚರಿಕೆ ವಹಿಸಬಹುದು?` \ No newline at end of file diff --git a/src/kn/2024-04/01/07.md b/src/kn/2024-04/01/07.md new file mode 100644 index 00000000000..9c17d5c262e --- /dev/null +++ b/src/kn/2024-04/01/07.md @@ -0,0 +1,20 @@ +--- +title: ಹೆಚ್ಚಿನ ಚಿಂತನೆ +date: 04/10/2024 +--- + +ಶ್ರೀಮತಿ ವೈಟಮ್ಮನವರು 'ದಿ ಡಿಸೈರ್ ಆಫ್ ಏಜಸ್' ಪುಸ್ತಕದ 203 ಹಾಗೂ 208ನೇ ಪುಟಗಳಲ್ಲಿ ಹೀಗೆ ತಿಳಿಸುತ್ತಾರೆ: + +38 ವರ್ಷಗಳಿಂದ ಪಾರ್ಶ್ವವಾಯುವಿನಿಂದ ಬಾಧಿತನಾಗಿದ್ದ ವ್ಯಕ್ತಿಯು "ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ನಡೆ" ಎಂದು ಹೇಳಿದ ಕ್ರಿಸ್ತನ ಮಾತುಗಳನ್ನು ನಂಬಿದನು. ಈ ನಂಬಿಕೆಯನ್ನು ಕ್ರಿಯೆಯ ಮೂಲಕ ತೋರಿಸಿದ ಪ್ರಯುಕ್ತ ಬಲಹೊಂದಿ ಗುಣವಾದನು. ಇದೇ ರೀತಿಯಾದ ನಂಬಿಕೆಯಿಂದ ನಾವೂ ಸಹ ಆತ್ಮೀಕವಾಗಿ ಗುಣಹೊಂದಬಹುದು. ಪಾಪದ ಕಾರಣದಿಂದ ನಾವು ದೇವರ ಜೀವದಿಂದ ದೂರವಾಗಿದ್ದೇವೆ. ಇದರಿಂದ ನಮ್ಮ ಪ್ರಾಣಗಳು ಪಾರ್ಶ್ವವಾಯುವಿಗೆ ಒಳಗಾಗಿದೆ. ಆ ಪಾರ್ಶ್ವವಾಯು ರೋಗಿಯು ಹೇಗೆ ತನ್ನಷ್ಟಕ್ಕೆ ತಾನೇ ನಡೆದಾಡುವ ಸಾಮರ್ಥ್ಯ ಹೊಂದಿರಲಿಲ್ಲವೋ ಅದೇ ರೀತಿ ನಾವು ನಮ್ಮ ಸ್ವಂತ ಸಾಮರ್ಥ್ಯದಿಂದ ಪರಿಶುದ್ಧ ಜೀವನ ನಡೆಸಲು ಸಾಧ್ಯವಿಲ್ಲ.... ಹತಾಶರಾಗಿ, ಬಾಧೆ ಪಡುತ್ತಿರುವವರು ಯೇಸುವಿನ ಮೇಲೆ ತಮ್ಮ ದೃಷ್ಟಿಯಿಡಲಿ. ತನ್ನ ಅಮೂಲ್ಯ ರಕ್ತದಿಂದ ನಮ್ಮನ್ನು ಕೊಂಡುಕೊಂಡಿರುವ ಆತನು ಅಪಾರವಾದ ಕನಿಕರ ಹಾಗೂ ಕರುಣೆ ತುಂಬಿದ ಸ್ವರದಿಂದ "ನಿನಗೆ ಸ್ವಸ್ಥವಾಗಲಿಕ್ಕೆ ಮನಸ್ಸುಂಟೇ?" ಎಂದು ಕೇಳುತ್ತಿದ್ದಾನೆ. ನೀವು ಆರೋಗ್ಯದಿಂದಲೂ ಸಮಾಧಾನದಿಂದಲೂ ಏಳುವಂತೆ ಯೇಸು ಕರೆಯುತ್ತಾನೆ. + +ನಾನು ಸ್ವಸ್ಥವಾಗಿದ್ದೇನೆಂದು ಭಾವಿಸುವವರೆಗೆ ಕಾದುಕೊಂಡಿರಬಾರದು. ಯೇಸುವಿನ ಮಾತಿನಲ್ಲಿ ನಂಬಿಕೆಯಿಡಿ, ಅದು ನೆರವೇರುವುದು. ಕ್ರಿಸ್ತನ ಚಿತ್ತಕ್ಕೆ ವಿಧೇಯರಾಗಿರಿ. ಆತನ ಚಿತ್ತದಂತೆ ಸೇವೆ ಮಾಡುವಾಗ ಹಾಗೂ ಆತನ ವಾಕ್ಯದ ಪ್ರಕಾರ ನಡೆದಾಗ, ನೀವು ಬಲಹೊಂದುವಿರಿ. ಎಂತದ್ದೇ ಪಾಪದಿಂದ ನೀವು ಬಂಧಿತರಾಗಿದ್ದರೂ, ನಿಮ್ಮನ್ನು ಬಿಡುಗಡೆ ಮಾಡಲು ಕ್ರಿಸ್ತನು ಹಂಬಲಿಸುತ್ತಿದ್ದಾನೆ. ಅಪರಾಧಗಳ ಮತ್ತು ಪಾಪದ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಆತನು ಬದುಕಿಸುವನು (ಎಫೆಸ 2:1). ತಮ್ಮದೇ ಆದ ಬಲಹೀನತೆ ಹಾಗೂ ಪಾಪವೆಂಬ ಸಂಕೋಲೆಯಿಂದ ಕಟ್ಟಲ್ಪಟ್ಟಿರುವ ಸೆರೆಯಲ್ಲಿರುವವರನ್ನು ಆತನು ಸ್ವತಂತ್ರಗೊಳಿಸುವನು. + +"ಯೆಹೂದ್ಯ ನಾಯಕರು ಯೇಸುವು ತನ್ನನ್ನು ತಂದೆಗೆ ಸರಿಸಮಾನವಾಗಿ ಮಾಡಿಕೊಂಡು ದೇವದೂಷಣೆ ಮಾಡಿದನೆಂದು ಆಪಾದಿಸಿದರು. ನಾನು ಮಾಡುವ ಕೆಲಸಗಳೇ ತಂದೆಯು ನನ್ನನ್ನು ಕಳುಹಿಸಿಕೊಟ್ಟನೆಂಬುದಾಗಿ ನನ್ನ ವಿಷಯದಲ್ಲಿ ಸಾಕ್ಷಿ ಕೊಡುತ್ತವೆ. ನಾನು ದೇವಕುಮಾರನಾಗಿದ್ದೇನೆಂಬುದಕ್ಕೆ, ನಾನು ಮಾಡುವ ಕ್ರಿಯೆಗಳು ಹೇಳುತ್ತವೆ. ನಾನು ನನ್ನ ತಂದೆಯು ಒಂದಾಗಿದ್ದೇವೆ ಎಂದು ಯೇಸು ಹೇಳಿದನು". + +**ಚರ್ಚಿಸಬೇಕಾದ ಪ್ರಶ್ನೆಗಳು** +` +ದೇವಾಲಯದ ಪ್ರಧಾನನ ಮಗನು, ಪಾರ್ಶ್ವವಾಯುರೋಗಿಯು ತಮ್ಮ ನಂಬಿಕೆಯಿಂದಲೇ ಗುಣಹೊಂದಿದರು. ಇದಕ್ಕೆ ತದ್ವಿರುದ್ಧವಾಗಿ ಯೆಹೂದ್ಯರ ಧಾರ್ಮಿಕ ನಾಯಕರು ಸಂಶಯ ಹಾಗೂ ಅಪನಂಬಿಕೆ ವ್ಯಕ್ತಪಡಿಸಿದರು. ನಮ್ಮಲ್ಲಿ ಅನೇಕ ಪ್ರಶ್ನೆಗಳಿದ್ದರೂ, ಗಲಿಬಿಲಿಗೆ ಒಳಗಾಗಿ ಯಾಕೆ ದೇವರಲ್ಲಿ ಸಂಶಯಪಡಬಾರದು? ಅಪನಂಬಿಕೆಗೂ, ಸಂಶಯಕ್ಕೂ ನಡುವೆ ಇರುವ ವ್ಯತ್ಯಾಸಗಳೇನು? +` +`ನಮ್ಮ ಸಿದ್ಧಾಂತಗಳು ಸರಿಯಾಗಿರಬಹುದು. ಆದರೆ ಕ್ರಿಸ್ತನಿಗೆ ನಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಡದಿದ್ದಲ್ಲಿ, ಯಾವ ಸಿದ್ಧಾಂತಗಳೂ ನಮ್ಮನ್ನು ಯಾಕೆ ರಕ್ಷಿಸಲಾರವು? ನಮ್ಮನ್ನು ಯಾವುದು, ಹೇಗೆ ರಕ್ಷಿಸುತ್ತದೆ?` + +`ಯೋಹಾನ 5:47ನೇ ವಚನವನ್ನು ಗಮನವಿಟ್ಟು ಓದಿರಿ. ಅನೇಕರು ಜಗತ್ತನ್ನೇ ನಾಶಮಾಡಿದ ಜಲಪ್ರಳಯ ಅಥವಾ ಆರು ದಿನಗಳಲ್ಲಿ ದೇವರು ಈ ಲೋಕವನ್ನು ಸೃಷ್ಟಿಸಿದನೆಂಬ ಸತ್ಯವನ್ನು ನಿರಾಕರಿಸುತ್ತಾರೆ. ಯೇಸುಕ್ರಿಸ್ತನು ಇವುಗಳ ಬಗ್ಗೆ ಎಚ್ಚರಿಕೆ ನೀಡಿದ್ದರೂ ಇವರು ಹೇಗೆ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ?` \ No newline at end of file diff --git a/src/kn/2024-04/01/info.yml b/src/kn/2024-04/01/info.yml new file mode 100644 index 00000000000..d325bc9a225 --- /dev/null +++ b/src/kn/2024-04/01/info.yml @@ -0,0 +1,4 @@ +--- + title: "ಮಾರ್ಗ ತೋರಿಸುವ ಸೂಚಕ ಕಾರ್ಯಗಳು" + start_date: "28/09/2024" + end_date: "04/10/2024" \ No newline at end of file diff --git a/src/kn/2024-04/02/01.md b/src/kn/2024-04/02/01.md new file mode 100644 index 00000000000..ad7ac775dce --- /dev/null +++ b/src/kn/2024-04/02/01.md @@ -0,0 +1,16 @@ +--- +title: ಕ್ರಿಸ್ತನ ದೈವತ್ವದ ಲಕ್ಷಣಗಳು +date: 05/10/2024 +--- + +### ಈ ಪಾಠದ ಅಧ್ಯಯನಕ್ಕಾಗಿ +ಯೋಹಾನ 6:1-15; 26-36; 9:1-41 ಹಾಗೂ ಹನ್ನೊಂದಿಗೆ ಅಧ್ಯಾಯ, ಯೆಶಾಯ 53:46; 1 ಕೊರಿಂಥ 5:7 ಹಾಗೂ 1 ಕೊರಿಂಥ 1:26-29ನೇ ವಚನಗಳನ್ನು ಓದಿರಿ. + +>

ಸ್ಮರಣವಾಕ್ಯ

+> "ಯೇಸು ಆಕೆಗೆ- ನಾನೇ ಪುನರುತ್ಥಾನವೂ, ಜೀವವೂ ಆಗಿದ್ದೇನೆ. ನನ್ನನ್ನು ನಂಬುವವನು ಸತ್ತರೂ ಬದುಕುವನು ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವುದಿಲ್ಲ; ಇದನ್ನು ನಂಬುತ್ತೀಯಾ? ಎಂದು ಹೇಳಿದನು" (ಯೋಹಾನ 11:25,26). + +ಯೇಸುಕ್ರಿಸ್ತನು ಸದಾಕಾಲವೂ ಜೀವಿಸುವ ಮಗನೂ, ತಂದೆಗೆ ಸರಿಸಮಾನ- ನಾದವನೂ ಹಾಗೂ ಅಸೃಷ್ಟನೂ (ಅಂದರೆ ಸೃಷ್ಟಿ ಮಾಡಲ್ಪಟ್ಟವನಲ್ಲ) ಆಗಿದ್ದಾನೆಂದು ಸತ್ಯವೇದವು ಸ್ಪಷ್ಟಪಡಿಸುತ್ತದೆ. ಆತನ ಮೂಲಕವಾಗಿ ಸಮಸ್ತವೂ ಉಂಟಾಯಿತು; ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದು ಉಂಟಾಗಲಿಲ್ಲ (ಯೋಹಾನ 1:1-3). ಈ ಕಾರಣದಿಂದ ಆತನು ಯಾವಾಗಲೂ ಇರುವಾತನಾಗಿದ್ದಾನೆ. ಕ್ರಿಸ್ತನು ಅಸ್ತಿತ್ವದಲ್ಲಿಲ್ಲದಿರುವ ಯಾವ ಸಮಯವೂ ಇಲ್ಲ. ಯೇಸುವು ಈ ಲೋಕದಲ್ಲಿ ಮನುಷ್ಯನಾಗಿ ಹುಟ್ಟಿಬಂದರೂ, ದೈವತ್ವವನ್ನು ಆತನು ಯಾವಾಗಲೂ ಹೊಂದಿದ್ದನು. ಕೆಲವು ನಿರ್ದಿಷ್ಟವಾದ ಸಮಯಗಳಲ್ಲಿ ಕ್ರಿಸ್ತನು ಹೇಳಿದಂತ ಮಾತುಗಳು ಹಾಗೂ ಮಾಡಿದಂತ ಕಾರ್ಯಗಳು ಆತನ ದೈವೀಕತ್ವವನ್ನು ಪ್ರಕಟಪಡಿಸುತ್ತವೆ. + +ಯೋಹಾನನು ಸತ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿದ್ದನು. ಈ ಕಾರಣದಿಂದಲೇ ಅವನು ಯೇಸುಸ್ವಾಮಿಯು ಮಾಡಿದ ಕೆಲವು ಅದ್ಭುತಕಾರ್ಯಗಳನ್ನು ತಿಳಿಸುವಾಗ, ಆತನ ದೈವತ್ವವನ್ನು ಸೂಚಿಸುವುದಕ್ಕಾಗಿ ಅವುಗಳನ್ನು ಉಪಯೋಗಿಸಿದ್ದಾನೆ. ಯೇಸುವು ತನ್ನನ್ನು ದೇವರೆಂದು ಪ್ರಕಟಪಡಿಸುವ ವಿಷಯಗಳನ್ನು ಹೇಳಿದ್ದು ಮಾತ್ರವಲ್ಲದೆ, ಅವುಗಳನ್ನು ಕ್ರಿಯೆಗಳ ಮೂಲಕ ತೋರಿಸಿ ತಾನು ದೇವರೆಂಬುದನ್ನು ಪ್ರಕಟಪಡಿಸಿದನು. + +ಈ ವಾರದ ಪಾಠದಲ್ಲಿ ಯೇಸುಕ್ರಿಸ್ತನು ದೇವರೆಂದು ತಿಳಿಸುವ ಮೂರು ಮಹಾನ್ ಸೂಚನೆಗಳನ್ನು ಕಲಿಯಲಿದ್ದೇವೆ. ಆದರೆ ಈ ಮೂರು ಪ್ರಕರಣಗಳಲ್ಲಿಯೂ ಕೆಲವರು ಆತನು ಮಾಡಿದ ಅದ್ಭುತಕಾರ್ಯಗಳನ್ನು ನಂಬಲಿಲ್ಲ ಅಥವಾ ಅವುಗಳ ಪ್ರಾಮುಖ್ಯತೆಯನ್ನು ಗ್ರಹಿಸಿಕೊಳ್ಳದಿರುವುದು ಗಮನಾರ್ಹವಾಗಿದೆ. ಕೆಲವರಿಗೆ ಇದು ಯೇಸುವನ್ನು ಬಿಟ್ಟು ಹೋಗುವ ಸಮಯವಾದರೆ, ಬೇರೆ ಕೆಲವರು ಆತ್ಮೀಕ ಕುರುಡರಾಗಿದ್ದ ಕಾಲ ಹಾಗೂ ಇತರ ಕೆಲವರಿಗೆ ಆತನನ್ನು ಕೊಲ್ಲಬೇಕೆಂದು ಸಂಚು ಮಾಡುವ ಸಮಯವಾಗಿತ್ತು. ಅಲ್ಲದೆ ಕೆಲವರಿಗೆ ಯೇಸುವು ಅಭಿಷೇಕಿಸಲ್ಪಟ್ಟ ಮೆಸ್ಸೀಯನೆಂದು ನಂಬುವ ಕಾಲವಾಗಿತ್ತು. \ No newline at end of file diff --git a/src/kn/2024-04/02/02.md b/src/kn/2024-04/02/02.md new file mode 100644 index 00000000000..624c89a8954 --- /dev/null +++ b/src/kn/2024-04/02/02.md @@ -0,0 +1,16 @@ +--- +title: ಐದು ಸಾವಿರ ಜನರಿಗೆ ಊಟಕೊಟ್ಟದ್ದು +date: 06/10/2024 +--- + +ಯೇಸು ಐದುಸಾವಿರ ಜನರಿಗೆ ಊಟಕೊಟ್ಟದ್ದು ಪಸ್ಕಹಬ್ಬವು ಹತ್ತಿರವಾಗಿದ್ದ ಸಮಯವಾಗಿತ್ತೆಂದು ಯೋಹಾನನು ತಿಳಿಸುತ್ತಾನೆ (ಯೋಹಾನ 6:4,5) ಪಸ್ಕ ಹಬ್ಬವನ್ನು ಇಸ್ರಾಯೇಲ್ಯರು ಐಗುಪ್ತದೇಶದ ದಾಸತ್ವದಿಂದ ಬಿಡುಗಡೆ ಹೊಂದಿದ ನೆನಪಿನಲ್ಲಿ ಆಚರಿಸಲಾಗುತ್ತಿತ್ತು. ಚೊಚ್ಚಲ ಮಕ್ಕಳ ಮರಣಕ್ಕೆ ಬದಲಾಗಿ ಕುರಿಯ ಬಲಿಯನ್ನು ಕೊಡಲಾಗಿತ್ತು. ಈ ಬಲಿಯು ನಮ್ಮ ಪರವಾಗಿ ಯೇಸುಕ್ರಿಸ್ತನು ಮರಣ ಹೊಂದಿದ ಸಂಕೇತವಾಗಿತ್ತು. ನಮ್ಮ ಪಾಪದ ಫಲವಾಗಿ ನಾವು ಸಾಯಬೇಕಾಗಿತ್ತು. ಆದರೆ ಆ ದಂಡನೆಯನ್ನು ಆತನು ನಮಗಾಗಿ ಸಹಿಸಿಕೊಂಡನು. ಪಸ್ಕಹಬ್ಬದ ಕುರಿಯಾದ ಕ್ರಿಸ್ತನು ನಮಗೋಸ್ಕರ ಬಲಿಯಾದನು (1 ಕೊರಿಂಥ 5:7). + +ಶ್ರೀಮತಿ ವೈಟಮ್ಮನವರು ಯೇಸುಸ್ವಾಮಿಯ ಬಲಿದಾನದ ಬಗ್ಗೆ ತಮ್ಮ "ದಿ ಗ್ರೇಟ್ ಕಾಂಟ್ರೊವರ್ಸಿ" ಪುಸ್ತಕದ 540ನೇ ಪುಟದಲ್ಲಿ ಹೀಗೆ ತಿಳಿಸುತ್ತಾರೆ: "ನಮ್ಮ ಪಾಪಗಳ ನಿಮಿತ್ತವಾದ ಅಪರಾಧದ ದಂಡನೆಯನ್ನು ಆತನು ಹೊತ್ತುಕೊಂಡನು. ತಂದೆಯು ತನ್ನ ಬಳಿಯಲ್ಲಿ ಇಲ್ಲವೆಂದು ನೆನಸಿ 'ನನ್ನ ದೇವರೇ, ನನ್ನ ದೇವರೇ! ಯಾಕೆ ನನ್ನನ್ನು ಕೈಬಿಟ್ಟದ್ದೀ' ಎಂದು ಮನೋವ್ಯಥೆಯಿಂದ ಎದೆಯೊಡೆದು ಆತನು ಪ್ರಾಣಬಿಟ್ಟನು. ಪಾಪಿಗಳು ರಕ್ಷಿಸಲ್ಪಡಬೇಕೆಂಬ ಉದ್ದೇಶದಿಂದ ಕ್ರಿಸ್ತನು ತನ್ನನ್ನು ಬಲಿಯಾಗಿ ಅರ್ಪಿಸಿದನು". + +`ಯೋಹಾನ 6:1-4ನೇ ವಚನಗಳನ್ನು ಓದಿರಿ. ಯೇಸುಸ್ವಾಮಿ ಮತ್ತು ಮೋಶೆಯ ನಡುವೆ ಕಂಡುಬರುವ ಹೋಲಿಕೆಗಳೇನು? ಯೆಹೂದ್ಯರು ಮೋಶೆಯ ಸೇವೆಯ ಮೂಲಕ ತಮ್ಮ ಪೂರ್ವಿಕರು ಬಿಡುಗಡೆ ಹೊಂದಿದ ಸಂಗತಿಯನ್ನು ನೆನಪಿಸಿಕೊಳ್ಳವಂತ ಯಾವ ಕಾರ್ಯವನ್ನು ಯೇಸುಕ್ರಿಸ್ತನು ಇಲ್ಲಿ ಮಾಡಿದನು?` + +ಈ ಕಥೆಯಲ್ಲಿ ಕಂಡುಬರುವ ಅನೇಕ ವಿಷಯಗಳು ಮೋಶೆಯನ್ನು ನೆನಪಿಸುವಂತೆ ಹೋಲುತ್ತವೆ. ಪಸ್ಕಹಬ್ಬದ ಸಮಯವು (ಯೋಹಾನ 6:4) ಇಸ್ರಾಯೇಲ್ಯರು ಐಗುಪ್ತದಿಂದ ಬಿಡುಗಡೆ ಹೊಂದಿದ ಮಹಾನ್ ಘಟನೆಯನ್ನು ತಿಳಿಸುತ್ತದೆ. ಮೋಶೆ ಸೀನಾಯಿ ಬೆಟ್ಟಕ್ಕೆ ಏರಿಹೋದಂತೆ ಯೇಸುಸ್ವಾಮಿಯು ಇಲ್ಲಿ ಒಂದು ಬೆಟ್ಟವನ್ನೇರಿ ಕೂತುಕೊಂಡನು (ಯೋಹಾನ 6:3) ಅಡವಿಯಲ್ಲಿ ಇಸ್ರಾಯೇಲ್ಯರು ಪರೀಕ್ಷಿಸಲ್ಪಟ್ಟಂತೆ, ಇಲ್ಲಿ ಆತನು ಫಿಲಿಪ್ಪನನ್ನೂ, ಪರೀಕ್ಷಿಸುತ್ತಾನೆ (6:5,6). ಐದುರೊಟ್ಟಿಯು ಐದು ಸಾವಿರ ಜನರಿಗೆ ಸಾಕಾಗುವಷ್ಟು ಸಮೃದ್ಧಿಯಾದದ್ದು, ಮನ್ನವನ್ನು ನೆನಪಿಸುತ್ತದೆ (6:11). ಉಳಿದ ಆಹಾರವನ್ನು ಕೂಡಿಸಿದ್ದು (6:12) ಇಸ್ರಾಯೇಲ್ಯರು ಮನ್ನವನ್ನು ಕೂಡಿಸಿಕೊಂಡದ್ದನ್ನು ತಿಳಿಸುತ್ತದೆ. ಉಳಿದ ಆಹಾರವನ್ನು ಕೂಡಿಸಿದಾಗ ಅದು ಹನ್ನೆರಡು ಪುಟ್ಟಿಗಳಷ್ಟಾಯಿತು. ಇದು ಇಸ್ರಾಯೇಲ್ಯರ ಹನ್ನೆರಡು ಕುಲಗಳನ್ನು ಸೂಚಿಸುತ್ತದೆ. ಈ ಅದ್ಭುತವನ್ನು ನೋಡಿದ ಜನರು ಲೋಕಕ್ಕೆ ಬರಬೇಕಾದ ಪ್ರವಾದಿ ಈತನೇ ನಿಜ ಎಂದು ಹೇಳಿಕೊಂಡರು (6:14). ಇದು ಧರ್ಮೋಪದೇಶ- ಕಾಂಡ 18:15ನೇ ವಚನದಲ್ಲಿ ನಿಮ್ಮ ದೇವರಾದ ಯೆಹೋವನು ನಿಮ್ಮ ಸಹೋದರಲ್ಲಿ ನನ್ನಂಥ ಪ್ರವಾದಿಯನ್ನು ನಿಮಗೆ ಏರ್ಪಡಿಸುವನು ಎಂದು ಮೋಶೆ ಮುಂತಿಳಿಸಿದ ಪ್ರವಾದನೆಗೆ ಹೋಲಿಕೆಯಾಗಿದೆ. ಇವೆಲ್ಲವೂ ಸಹ ಮೋಶೆಯು ಇಸ್ರಾಯೇಲ್ಯರನ್ನು ದಾಸತ್ವದಿಂದ ಬಿಡಿಸಿದಂತೆ, ಕ್ರಿಸ್ತನೂ ಸಹ ಪಾಪದ ಭಾರದಿಂದ ಬಳಲಿರುವ ತನ್ನ ಜನರನ್ನು ಬಿಡಿಸುತ್ತಾನೆಂಬುದನ್ನು ಸೂಚಿಸುತ್ತದೆ. + +ಯೇಸುಕ್ರಿಸ್ತನು ಮಾಡಿದ ಅದ್ಭುತಕಾರ್ಯಗಳು ಹಾಗೂ ಪವಾಡಗಳು ಈ ಸಂದರ್ಭಕ್ಕೆ ಸಂಬಂಧಪಟ್ಟಂತೆ, ಯೆಹೂದ್ಯರಿಗೆ ವಿಶೇಷ ಅರ್ಥವನ್ನು ಕೊಡಬೇಕಾಗಿತ್ತು. ಇವುಗಳ ಮೂಲಕ ಆತನು ತಾನು ದೇವರಾಗಿದ್ದೇನೆಂದು ಸೂಚಿಸುತ್ತಿದ್ದಾನೆ. + +`ಯೆಶಾಯ 53:4-6 ಹಾಗೂ 1 ಪೇತ್ರನು 2:24ನೇ ವಚನಗಳನ್ನು ಓದಿರಿ. ಯೇಸುವು ದೇವರ ಯಜ್ಞದ ಕುರಿಯಾಗಿದ್ದಾನೆಂಬುದರ ಬಗ್ಗೆ ಈ ವಚನಗಳು ಯಾವ ಮಹಾಸತ್ಯವನ್ನು ತಿಳಿಸುತ್ತವೆ? ಆತನ ದೈವತ್ವವು (Divinity) ಈ ಸತ್ಯಕ್ಕೆ ಹೇಗೆ ಸಂಬಂಧಿಸಿದೆ? ಈ ಸತ್ಯವು ಯಾಕೆ ನಾವು ತಿಳಿಯಲೇಬೇಕಾದ ಬಹಳ ಪ್ರಾಮುಖ್ಯವಾದ ಸತ್ಯವಾಗಿದೆ?` \ No newline at end of file diff --git a/src/kn/2024-04/02/03.md b/src/kn/2024-04/02/03.md new file mode 100644 index 00000000000..3b082312155 --- /dev/null +++ b/src/kn/2024-04/02/03.md @@ -0,0 +1,16 @@ +--- +title: ಈತನೇ ಲೋಕಕ್ಕೆ ಬರಬೇಕಾದ ನಿಜಪ್ರವಾದಿ +date: 07/10/2024 +--- + +`ಯೋಹಾನ 6:14,15 ಹಾಗೂ 26-36ನೇ ವಚನಗಳನ್ನು ಓದಿರಿ. ಯೇಸುಸ್ವಾಮಿ ಮಾಡಿದ ಅದ್ಭುತಕಾರ್ಯಗಳನ್ನು ಕಂಡ ಜನರು ಹೇಗೆ ಪ್ರತಿಕ್ರಿಯಿಸಿದರು? ಜನರ ಪ್ರತಿಕ್ರಿಯೆಯನ್ನು ಉಪಯೋಗಿಸಿಕೊಂಡು ಯೇಸು ತಾನು ಯಾರೆಂಬುದನ್ನು ತಿಳಿಸಲು ಹೇಗೆ ಪ್ರಯತ್ನಿಸಿದನು?` + +ಬರಬೇಕಾದ ಮೆಸ್ಸೀಯನು ರೋಮ್ ಸಾಮ್ರಾಜ್ಯದ ದಬ್ಬಾಳಿಕೆಯಿಂದ ತಮ್ಮನ್ನು ಬಿಡಿಸುತ್ತಾನೆಂದು ಯೆಹೂದ್ಯರು ನಿರೀಕ್ಷಿಸಿದ್ದರು. ಯುದ್ಧದ ಸಮಯದಲ್ಲಿ ಸೈನಿಕರಿಗೆ ಆಹಾರ ಸರಬರಾಜು ಮಾಡುವುದು ಮತ್ತು ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವುದು ಹಾಗೂ ಮರಣ ಹೊಂದಿದವರನ್ನು ಗೌರವ ಪೂರ್ವಕವಾಗಿ ಸಮಾಧಿ ಮಾಡುವುದು ಬಹಳ ಕಷ್ಟಕರವಾದ ಕೆಲಸವಾಗಿದೆ. ಯೇಸುವು ತಾನು ಮಾಡಿದ ಅದ್ಭುತಕಾರ್ಯಗಳ ಮೂಲಕ ಯುದ್ಧಕಾಲದಲ್ಲಿ ಬರುವ ಕಷ್ಟಕರವಾದ ಕೆಲಸ ಮಾಡಲು ಸಮರ್ಥನಾಗಿದ್ದೇನೆಂದು ತೋರಿಸಿದನು. + +ಆದರೆ ಯೇಸುವು ಈ ಕಾರ್ಯಕ್ಕಾಗಿಯೋ ಅಥವಾ ಈ ಉದ್ದೇಶಕ್ಕಾಗಿಯೋ, ಲೋಕಕ್ಕೆ ಬರಲಿಲ್ಲ. ಬದಲಾಗಿ ಐದುಸಾವಿರ ಜನರಿಗೆ ಊಟಕೊಡುವುದರ ಮೂಲಕ ಪರಲೋಕದಿಂದ ಇಳಿದುಬಂದ ಜೀವಕೊಡುವ ರೊಟ್ಟಿಯು ತಾನೇ ಎಂಬುದನ್ನು ತಿಳಿಸಲು ಈ ಅವಕಾಶವನ್ನು ಉಪಯೋಗಿಸಿಕೊಂಡನು. ಯೋಹಾನ 6:35ನೇ ವಚನದಲ್ಲಿ ಯೇಸುವು - ಜೀವಕೊಡುವ ಕೊಟ್ಟ ನಾನೇ, ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವುದಿಲ್ಲ.... ಎಂದು ಹೇಳುತ್ತಾನೆ. + +ಯೋಹಾನನ ಸುವಾರ್ತೆಯಲ್ಲಿ 'ನಾನೇ' ಎಂದು ಯೇಸು ಏಳುಸಾರಿ ಹೇಳಿದ್ದಾನೆ. ಅದರಲ್ಲಿ 'ಜೀವಕೊಡುವ ಕೊಟ್ಟ ತಾನೇ' ಎಂಬುದು ಮೊದಲನೆಯದು. ಉಳಿದವುಗಳು ಯಾವುವೆಂದರೆ, 'ನಾನೇ' ಲೋಕಕ್ಕೆ ಬೆಳಕು (ಯೋಹಾನ 8:12) ನಾನೇ ಬಾಗಿಲು (10:7,9) ನಾನೇ ಒಳ್ಳೇ ಕುರುಬನು (10:11,14). ನಾನೇ ಪುನರುತ್ಥಾನವೂ ಜೀವವೂ (11:25), ನಾನೇ ಮಾರ್ಗವೂ, ಸತ್ಯವೂ ಜೀವವೂ ಆಗಿದ್ದೇನೆ (14:6). ನಾನೇ ನಿಜವಾದ ದ್ರಾಕ್ಷೇ ಬಳ್ಳಿ (15:1,5). ಈ ಪ್ರತಿಯೊಂದೂ ಸಹ ಯೇಸುಸ್ವಾಮಿಯ ಬಗ್ಗೆ ಬಹಳ ಪ್ರಮುಖವಾದ ಸತ್ಯವನ್ನು ತಿಳಿಸುತ್ತವೆ. 'ನಾನೇ' ಎಂಬಂತ ಹೇಳಿಕೆಯು ವಿಮೋಚನಕಾಂಡ ಮೂರನೇ ಅಧ್ಯಾಯವನ್ನು ನೆನಪಿಸುತ್ತದೆ. ಅಲ್ಲಿ ದೇವರು ಮೋಶೆಗೆ ತನ್ನನ್ನು 'ಇರುವಾತನೇ ಆಗಿದ್ದೇನೆ' ಎಂದು ಪರಿಚಯಿಸಿಕೊಳ್ಳುತ್ತಾನೆ. ಯೋಹಾನ 8:58ನೇ ವಚನದೊಂದಿಗೆ ಹೋಲಿಕೆ ಮಾಡಿರಿ. ಆದರೆ ಯೆಹೂದ್ಯರು ಇವೆಲ್ಲವನ್ನೂ ನಿರ್ಲಕ್ಷಿಸಿದರು. ಈ ವಿಷಯದಲ್ಲಿ ಅವರು ಹೇಗೆ ನಡೆದುಕೊಂಡರೆಂದು ಶ್ರೀಮತಿ ವೈಟಮ್ಮನವರು 'ದಿ ಡಿಸೈರ್ ಆಫ್ ಏಜಸ್' ಪುಸ್ತಕದ 385ನೇ ಪುಟದಲ್ಲಿ ಹೀಗೆ ತಿಳಿಸುತ್ತಾರೆ: + +ಯೆಹೂದ್ಯರಿಗೆ ಕ್ರಿಸ್ತನ ಬಗ್ಗೆ ಅನೇಕ ಸಂದೇಹಗಳಿದ್ದವು. ಆತನು ಅನೇಕ ಅದ್ಭುತ ಕಾರ್ಯಗಳನ್ನು ಮಾಡಿರುವುದನ್ನು ನಾವು ಕಣ್ಣಾರೆ ನೋಡಿದ್ದೇವೆ. ಹಾಗಿದ್ದಲ್ಲಿ, ತನ್ನ ಜನರಿಗೆಲ್ಲಾ ಆರೋಗ್ಯ ಬಲ ಹಾಗೂ ಐಶ್ವರ್ಯ ಕೊಡಲಾರನೇ? ಯೆಹೂದ್ಯರನ್ನು ಶೋಷಿಸಿ ದಬ್ಬಾಳಿಕೆ ಮಾಡುತ್ತಿರುವ ರೋಮನ್ನರಿಂದ ತಮ್ಮನ್ನು ಬಿಡುಗಡೆಗೊಳಿಸಿ, ತನ್ನ ಜನರಾದ ಯೆಹೂದ್ಯರಿಗೆ ರಾಜ್ಯಾಧಿಕಾರ, ಗೌರವ ಕೊಡಲಾರನೇ? ಎಂದು ಅವರೇ ತಮ್ಮಲ್ಲೇ ಆಲೋಚನೆ ಮಾಡುತ್ತಿದ್ದರು. ಕ್ರಿಸ್ತನು ತಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆಂದು ಹಕ್ಕಿನಿಂದ ಹೇಳಿಕೊಳ್ಳುತ್ತಿದ್ದರೂ, ಯೆಹೂದ್ಯರ ಅರಸನಾಗಲು ನಿರಾಕರಿಸುತ್ತಿರುವುದು ಅವರಿಗೆ ಗ್ರಹಿಸಲಾರದಂತೆ ನಿಗೂಢವಾಗಿತ್ತು. ಯೇಸುವು ತಾನು ಮಾಡಬೇಕಾದ ದೈವೀಕ ಸೇವೆಯ ಬಗ್ಗೆ ತನ್ನಲ್ಲಿಯೇ ಸಂಶಯ ಹೊಂದಿರುವ ಕಾರಣದಿಂದ, ಅರಸನಾಗಲು ಹಿಂಜರಿಯುತ್ತಿದ್ದಾನೆಂದು ಅನೇಕರು ತಪ್ಪಾಗಿ ಅರ್ಥಮಾಡಿಕೊಂಡರು. ಈ ಕಾರಣದಿಂದ ಯೆಹೂದ್ಯರಲ್ಲಿ ಆತನ ಬಗ್ಗೆ ಅಪನಂಬಿಕೆ ಉಂಟಾಯಿತು. ಸೈತಾನನು ಬಿತ್ತಿದ್ದ ಈ ಸಂಶಯದ ಬೀಜವು ತನ್ನದೇ ಆದ ಫಲಕೊಟ್ಟಿತು". + +`ಯೆಹೂದ್ಯರು ನಿತ್ಯಜೀವವೆಂಬ ಸತ್ಯಕ್ಕೆ ಬದಲಾಗಿ ಲೌಕಿಕವಾದ ಭೋಗಗಳನ್ನು ಆಶಿಸುತ್ತಿದ್ದರು. ನಾವು ಜಾಗರೂಕರಾಗಿರದಿದ್ದಲ್ಲಿ, ನಾವೂ ಸಹ ಇಂತಹ ಬಲೆಗೆ ಬಿಟ್ಟುವ ಸಾಧ್ಯತೆಯಿದೆ. ಆತ್ಮೀಕ ವಿಷಯಗಳನ್ನು ಬಿಟ್ಟು ಲೌಕಿಕ ಆಶಾಪಾಶಗಳ ಬಲೆಗೆ ಬೀಳದಂತೆ ನಾವು ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು?` \ No newline at end of file diff --git a/src/kn/2024-04/02/04.md b/src/kn/2024-04/02/04.md new file mode 100644 index 00000000000..6e045bcd2af --- /dev/null +++ b/src/kn/2024-04/02/04.md @@ -0,0 +1,20 @@ +--- +title: ಕುರುಡನಿಗೆ ಕಣ್ಣುಕೊಟ್ಟದ್ದು- ಭಾಗ 1 +date: 08/10/2024 +--- + +`ಯೋಹಾನ 9:1-16ನೇ ವಚನಗಳನ್ನು ಓದಿರಿ. ಆ ಮನುಷ್ಯನು ಕುರುಡನಾಗಿ ಹುಟ್ಟುವುದಕ್ಕೆ ಕಾರಣವೇನೆಂದು ಶಿಷ್ಯರು ಯೋಚಿಸಿದ್ದರು? ಅವರ ತಪುö್ಪ ಅಭಿಪ್ರಾಯಗಳನ್ನು ಯೇಸುಸ್ವಾಮಿ ಹೇಗೆ ಸರಿಪಡಿಸಿದನು?` + +ಯೇಸುಸ್ವಾಮಿಯ ಶಿಷ್ಯರು ರೋಗಕ್ಕೂ ಮತ್ತು ಪಾಪಕ್ಕೂ ಸಂಬಂಧವಿದೆಯೆಂದು ತಿಳಿದುಕೊಂಡಿದ್ದರು. ಹಳೆಯ ಒಡಂಬಡಿಕೆಯ ಅನೇಕ ವಾಕ್ಯಗಳು ಇದನ್ನು ಸ್ಥಿರಪಡಿಸುತ್ತವೆ (ವಿಮೋಚನಕಾಂಡ 20:5; 2 ಅರಸು 5:15-27; 15:2 ಹಾಗೂ 2 ಪೂ.ಕಾ. ವೃತ್ತಾಂತ 26:16-21). ಆದರೆ ಯೋಬನ ಚರಿತ್ರೆಯನ್ನು ಅವಲೋಕಿಸಿದಾಗ, ಪಾಪದಿಂದಲೇ ಎಲ್ಲಾ ರೋಗಗಳು ಬರುತ್ತದೆಂಬುದರ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. + +ಯೇಸುಕ್ರಿಸ್ತನು ತನ್ನ ಶಿಷ್ಯರು ಕೇಳಿದ ಪ್ರಶ್ನೆಗೆ ಕೊಟ್ಟ ಉತ್ತರ ಗಮನಿಸಿ. ಪಾಪ ಮತ್ತು ರೋಗದ ನಡುವಣ ಸಂಬಂಧವನ್ನು ಆತನು ನಿರಾಕರಿಸಲಿಲ್ಲ (38 ವರ್ಷದಿಂದ ಪಾರ್ಶ್ವವಾಯು ರೋಗಿಯಾದ್ದವನಿಗೆ, ಅವನ ಪಾಪದಿಂದಲೇ ಆ ಕಾಯಿಲೆ ಬಂದಿತೆಂದು ಯೋಹಾನ 5:14ನೇ ವಚನವು ತಿಳಿಸುತ್ತದೆ. ಲೂಕ 5:20ನೇ ವಚನವನ್ನೂ ಸಹ ಓದಿರಿ). ಆದರೆ ಇವನಲ್ಲಿ ದೇವರ ಕ್ರಿಯೆಗಳು ಕಂಡುಬರುವುದಕ್ಕೂ, ಆತನು ಮಹಿಮೆ ಹೊಂದುವುದಕ್ಕೂ ಅವನು ಕುರುಡನಾಗಿ ಹುಟ್ಟಿದ್ದಾನೆಂದು ಯೇಸುಸ್ವಾಮಿ ಹೇಳುತ್ತಾನೆ. ಆತನು ನೆಲದ ಮೇಲೆ ಉಗುಳಿ, ಅದರಿಂದ ಕೆಸರು ಮಾಡಿ ಆ ಕುರುಡನಿಗೆ ಹಚ್ಚಿದನು, ಇದು ದೇವರು ಆದಾಮನನ್ನು ನೆಲದ ಮಣ್ಣಿನಿಂದ ರೂಪಿಸಿದನೆಂಬ ಸೃಷ್ಟಿಯ ಕತೆಯೊಂದಿಗೆ ಸ್ವಲ್ಪ ಮಟ್ಟಿಗೆ ಸಂಬಂಧ ಹೊಂದಿದೆ (ಯೋಹಾನ 9:6; ಆದಿಕಾಂಡ 2:7). + +ಮತ್ತಾಯ, ಮಾರ್ಕ ಹಾಗೂ ಲೂಕ ಸುವಾರ್ತೆಗಳಲ್ಲಿ ಯೇಸು ಮಾಡಿದ ಅದ್ಭುತಗಳಲ್ಲಿ ಒಂದು ಸಮಾನವಾದ ಮಾದರಿಯು ಕಂಡುಬರುತ್ತದೆ. ಅವುಗಳೆಂದರೆ ಸಮಸ್ಯೆಗಳನ್ನು ವ್ಯಕ್ತಪಡಿಸುವುದು, ರೋಗಿಯನ್ನು ಯೇಸುವಿನ ಬಳಿಗೆ ತರುವುದು, ಆತನು ರೋಗಿಯನ್ನು ಸ್ವಸ್ಥಪಡಿಸುವುದು ಮತ್ತು ಗುಣವಾದದ್ದನ್ನು ಕಂಡು ದೇವರನ್ನು ಸ್ತುತಿಸಿ ಕೊಂಡಾಡುವುದು. + +ಯೋಹಾನ 9:1-16ನೇ ವಚನಗಳಲ್ಲಿ ಹುಟ್ಟುಕುರುಡನನ್ನು ಯೇಸುಸ್ವಾಮಿಯು ಗುಣಪಡಿಸಿದ್ದು, ಸ್ವಸ್ಥ ಹೊಂದಿದವನು ಮತ್ತು ಯೆಹೂದ್ಯ ಧಾರ್ಮಿಕ ನಾಯಕರು ಹಾಗೂ ಫರಿಸಾಯರಲ್ಲಿ ದೊಡ್ಡ ವಾದವಿವಾದಕ್ಕೆ ಕಾರಣವಾಯಿತು. ಗಮನಾರ್ಹವಾದ ಈ ವಾದವಿವಾದವು ಪಾಪ/ ದೇವರ ಕಾರ್ಯ ಮತ್ತು ಕುರುಡುತನ/ ದೃಷ್ಟಿ ಬಂದದ್ದು ಎಂಬ ಎರಡು ವಿಷಯಗಳನ್ನು ಒಳಗೊಂಡಿದೆ. + +ಯೇಸು ಸಬ್ಬತ್ ದಿನದಲ್ಲಿ ಕುರುಡನಿಗೆ ಕಣ್ಣುಕೊಟ್ಟಿದ್ದು, ಜನರಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು (9:16). ಸತ್ಯವೇದದ ಪ್ರಕಾರವಲ್ಲ, ಬದಲಾಗಿ ಯೆಹೂದ್ಯರ ಸಂಪ್ರದಾಯದ ಪ್ರಕಾರ ಸಬ್ಬತ್ ದಿನದಲ್ಲಿ ರೋಗಿಯನ್ನು ಗುಣಪಡಿಸುವುದು ಆ ದಿನವನ್ನು ಅಲಕ್ಷ್ಯಯಮಾಡಿ ಉಲ್ಲಂಘಿಸಿದಂತಾಗಿತ್ತು. ಈ ಕಾರಣದಿಂದ ಫರಿಸಾಯರು ಯೇಸುವು ಸಬ್ಬತ್‌ದಿನವನ್ನು ಹೊಲೆಮಾಡಿದ್ದಾನೆಂದು ಆಪಾದಿಸಿದರು. ಈ ಮನುಷ್ಯನು ಸಬ್ಬತ್‌ದಿನವನ್ನು ಅಲಕ್ಷ್ಯಯಮಾಡಿದ್ದರಿಂದ, ಆತನು ದೇವರಿಂದ ಬಂದವನಲ್ಲನೆಂಬುದು ಫರಿಸಾಯರ ನಿರ್ಧಾರವಾಗಿತ್ತು. ಆದರೆ ಬೇರೆ ಕೆಲವರು- ಇಂತಹ ಮಹತ್ಕಾರ್ಯಗಳನ್ನು ಮಾಡುವುದು ಸಬ್ಬತ್ತನ್ನು ಅಲಕ್ಷ್ಯಯಮಾಡಿದ ಭಕ್ತಿಹೀನನಿಂದ ಹೇಗೆ ಸಾಧ್ಯವಾಗುತ್ತದೆಂದು ಫರಿಸಾಯರನ್ನು ಪ್ರಶ್ನಿಸಿದರು. + +ಇವರ ನಡುವಣ ವಾದವಿವಾದವು ಇನ್ನೂ ಮುಗಿದಿರಲಿಲ್ಲ, ಆದರೆ ಆಗಲೇ ಜನರ ನಡುವೆ ಭಿನ್ನಾಭಿಪ್ರಾಯವುಂಟಾಗಿತ್ತು. ಯೇಸುಸ್ವಾಮಿಯು ಪ್ರವಾದಿಯೆಂಬುದು (9:17) ಕುರುಡನಿಗೆ ಸ್ಪಷ್ಟವಾಗಿತ್ತು. ಆದರೆ ಫರಿಸಾಯರು ಹೆಚ್ಚೆಚ್ಚಾಗಿ ಗಲಿಬಿಲಿಗೊಂಡಿದ್ದು ಮಾತ್ರವಲ್ಲದೆ, ಯೇಸುವು ಬರಬೇಕಾಗಿದ್ದ ಮೆಸ್ಸೀಯನೆಂಬ ವಿಷಯದಲ್ಲಿ ಆತ್ಮೀಕವಾಗಿ ಕುರುಡರಾಗಿದ್ದರು (9:22). + +`ನಮ್ಮದೇ ಆದ ಸಂಪ್ರದಾಯಗಳು ಮತ್ತು ನಂಬಿಕೆಗಳಿಂದ ಕುರುಡರಾಗಿ ಆತ್ಮೀಕವಾದ ಪ್ರಮುಖ ಸತ್ಯಗಳನ್ನು ನಿರಾಕರಿಸುವುದರಿಂದಾಗುವ ಅಪಾಯಗಳೇನು?` \ No newline at end of file diff --git a/src/kn/2024-04/02/05.md b/src/kn/2024-04/02/05.md new file mode 100644 index 00000000000..6d775f946fd --- /dev/null +++ b/src/kn/2024-04/02/05.md @@ -0,0 +1,18 @@ +--- +title: ಕುರುಡನಿಗೆ ಕಣ್ಣುಕೊಟ್ಟದ್ದು- ಭಾಗ 2 +date: 09/10/2024 +--- + +`ಯೋಹಾನ 9:17-34ನೇ ವಚನಗಳನ್ನು ಓದಿರಿ. ಫರಿಸಾಯರು ಕುರುಡನನ್ನು ಏನೆಂದು ಪ್ರಶ್ನಿಸಿದರು? ಹಾಗೂ ಅದಕ್ಕೆ ಅವನ ಉತ್ತರವೇನಾಗಿತ್ತು?` + +ಯೋಹಾನ 9:2ನೇ ವಚನವು ಆ ಮನುಷ್ಯನು ಕುರುಡನಾಗಿ ಹುಟ್ಟುವುದಕ್ಕೆ ಅವನು ಮಾಡಿದ ಪಾಪವು ಕಾರಣವಲ್ಲ ಎಂದು ತಿಳಿಸುತ್ತದೆ. ಆದರೆ ಯೇಸುವು ಸಬ್ಬತ್ ದಿನದಲ್ಲಿ ಕುರುಡನನ್ನು ಸ್ವಸ್ಥಮಾಡಿದ್ದರಿಂದ ಆತನು ಪಾಪಿಯೆಂದು ಫರಿಸಾಯರು ಅಭಿಪ್ರಾಯಪಟ್ಟರು. ಅಲ್ಲದೆ ಗುಣಹೊಂದಿದ ಆ ಹುಟ್ಟು ಕುರುಡನನ್ನು "ನೀನು ಕೇವಲ ಪಾಪದಲ್ಲಿ ಹುಟ್ಟಿದವನು...." ಎಂದು ಅವರು ನಿಂದಿಸಿದರು (ಯೋಹಾನ 9:16,24,34). + +ಈ ಸಂದರ್ಭದಲ್ಲಿ ಒಂದು ಕುತೂಹಲಕಾರಿಯಾದ ವ್ಯತಿರಿಕ್ತ ಸಂಗತಿ ಸಂಭವಿಸಿತು. ಕುರುಡನು ಯೇಸುವಿನ ಬಗ್ಗೆ ಹೆಚ್ಚಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆತನ ಮೇಲೆ ಬಲವಾದ ನಂಬಿಕೆಯಿಟ್ಟನು. ಕ್ರಿಸ್ತನನ್ನು ಶಾರೀರಿಕವಾಗಿ ಮಾತ್ರವಲ್ಲ, ಆತ್ಮೀಕವಾಗಿಯೂ ತನ್ನನ್ನು ಗುಣಪಡಿಸಬಲ್ಲ ಪ್ರವಾದಿಯೆಂದು ಕುರುಡನು ತಿಳಿದುಕೊಂಡನು. ಆದರೆ ಫರಿಸಾಯರು ಯೇಸುವಿನ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಆತನು ಎಲ್ಲಿಂದ ಬಂದವನೋ ನಮಗೆ ತಿಳಿಯದು ಎಂದು ಹೇಳಿ (9:16,29) ಆತನ ಬಗ್ಗೆ ಕಣ್ಣಿದ್ದರೂ ಕುರುಡನಂತೆ ವರ್ತಿಸಿದರು. + +ಅದೇ ಸಮಯದಲ್ಲಿ ಫರಿಸಾಯರ ಒತ್ತಡದ ನಿಮಿತ್ತ ಈ ಕುರುಡನು ಯೇಸು ತನ್ನನ್ನು ಹೇಗೆ ಗುಣಪಡಿಸಿದನೆಂಬುದನ್ನು ಪದೇಪದೇ ಹೇಳಬೇಕಾಯಿತು. ಇದು ಯೋಹಾನನು ಯೇಸುವು ಯಾರೆಂದು ನಮಗೆ ತಿಳಿಸಲು ಅವಕಾಶ ಒದಗಿಸಿತು. 'ಯೇಸುವು ಈ ಲೋಕಕ್ಕೆ ಬೆಳಕಾಗಿದ್ದಾನೆಂದು ಅವನು ದೃಢವಾಗಿ ಹೇಳಿದನು' (ಯೋಹಾನ 9:5; 8:12). ಅಲ್ಲದೆ ಈ ಘಟನೆಯು ಯೇಸುವು ಯಾರು? ಎಲ್ಲಿಂದ ಬಂದವನು ಹಾಗೂ ಆತನು ಇಲ್ಲಿಗೆ ಬಂದ ಉದ್ದೇಶವೇನು, ಆತನ ಸೇವಾಕಾರ್ಯವೇನು ಎಂಬ ನಿಗೂಢತೆಯ ಬಗ್ಗೆಯೂ ತಿಳಿಸುತ್ತದೆ (ಯೋಹಾನ 9:12,29; ಹಾಗೂ 1:14). ಅಲ್ಲದೆ ಮೋಶೆಯ ವಿಷಯವಾಗಿಯೂ ಈ ಅಧ್ಯಾಯದಲ್ಲಿ ತಿಳಿಸಲಾಗಿದೆ (9:28,29; 5:45,46; ಹಾಗೂ 6:32). ಕೊನೆಯಲ್ಲಿ ಗುಂಪುಕೂಡಿದ್ದ ಜನರ ಪ್ರತಿಕ್ರಿಯೆಯನ್ನು ಇಲ್ಲಿ ಸೂಚ್ಯವಾಗಿ ತಿಳಿಸಲಾಗಿದೆ. ಕೆಲವರು ಬೆಳಕಿಗಿಂತ ಹೆಚ್ಚಾಗಿ ಕತ್ತಲೆಯನ್ನು ಪ್ರೀತಿಸುತ್ತಾರೆ. ಬೇರೆ ಕೆಲವರು ನಂಬಿಕೆಯಿಡುತ್ತಾರೆ (ಯೋಹಾನ 9:16-18; 35-41, ಈ ವಾಕ್ಯಗಳನ್ನು 1:9-16; 3:16-21 ಹಾಗೂ 6:60-71ನೇ ವಚನಗಳೊಂದಿಗೆ ಹೋಲಿಕೆ ಮಾಡಿರಿ). + +ಯೆಹೂದ್ಯ ಧಾರ್ಮಿಕ ನಾಯಕರು ಹಾಗೂ ಫರಿಸಾಯರ ಆತ್ಮೀಕ ಕುರುಡತನವು ಆಶ್ಚರ್ಯ ಹುಟ್ಟಿಸುತ್ತದೆ. ಹಿಂದೆ ಹುಟ್ಟುಕುರುಡನಾಗಿದ್ದ ಭಿಕ್ಷುಕನು "ಹುಟ್ಟು ಕುರುಡನಿಗೆ ಯಾರಾದರೂ ಕಣ್ಣುಕೊಟ್ಟ ಸಂಗತಿಯನ್ನು ಲೋಕಾದಿಯಿಂದ ಒಬ್ಬರೂ ಕೇಳಿದ್ದಿಲ್ಲ; ಈತನು ದೇವರಿಂದ ಬಂದವನಲ್ಲದಿದ್ದರೆ, ಏನೂ ಮಾಡಲಾರದೆ ಇರುತ್ತಿದ್ದನು" ಎಂದು ಕ್ರಿಸ್ತನ ಬಗ್ಗೆ ಸಾಕ್ಷಿ ಕೊಡುತ್ತಾನೆ (ಯೋಹಾನ 9:32,33). + +ಆದರೆ ಯೆಹೂದ್ಯರ ಆತ್ಮೀಕ ಮಾರ್ಗದರ್ಶಕರಾಗಿದ್ದ ಈ ಫರಿಸಾಯರು ಹಾಗೂ ಧಾರ್ಮಿಕ ನಾಯಕರು ಎಲ್ಲಿರಿಗಿಂತಲೂ ಮೊದಲು ಕ್ರಿಸ್ತನನ್ನು ಬರಬೇಕಾದ ಮೆಸ್ಸೀಯನೆಂದು ಮೊದಲು ಅಂಗೀಕರಿಸಿಕೊಳ್ಳಬೇಕಾಗಿತ್ತು. ಆತನು ಮಾಡಿದ ಈ ಅದ್ಭುತಕಾರ್ಯಗಳು ಮತ್ತು ಸಾಕ್ಷಾ್ಯಯಧಾರಗಳ ಹೊರತಾಗಿಯೂ ಫರಿಸಾಯರು ಆತನನ್ನು ನಂಬಲಿಲ್ಲ ಅಥವಾ ನಂಬಲು ಇಷ್ಟಪಡಲಿಲ್ಲ. ನಮ್ಮ ಹೃದಯವು ನಮ್ಮನ್ನು ಯಾವ ರೀತಿಯಲ್ಲಿ ವಂಚಿಸುತ್ತದೆಂಬುದಕ್ಕೆ ಇದು ಒಂದು ಬಲವಾದ ಎಚ್ಚರಿಕೆಯಾಗಿದೆಯಲ್ಲವೇ! + +`1 ಕೊರಿಂಥ 1:26-26ನೇ ವಚನಗಳನ್ನು ಓದಿರಿ. ಇಲ್ಲಿ ಪೌಲನು ಬರೆದಿರುವುದು ಯೋಹಾನ 9ನೇ ಅಧ್ಯಾಯದಲ್ಲಿ ತಿಳಿಸಿರುವುದಕ್ಕೆ ಹೇಗೆ ಇಂದೂ ಸಹ ಅನ್ವಯವಾಗುತ್ತದೆ? ಹಾಗೂ ಹೇಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ?` \ No newline at end of file diff --git a/src/kn/2024-04/02/06.md b/src/kn/2024-04/02/06.md new file mode 100644 index 00000000000..91ff191b3ff --- /dev/null +++ b/src/kn/2024-04/02/06.md @@ -0,0 +1,20 @@ +--- +title: ಸತ್ತು ಹೋಗಿದ್ದ ಲಾಜರನನ್ನು ಎಬ್ಬಿಸಿದ್ದು +date: 10/10/2024 +--- + +ಯೋಹಾನ 11ನೇ ಅಧ್ಯಾಯದಲ್ಲಿ ಹೆಚ್ಚಾಗಿ ದುಃಖಕರ ಸಂಗತಿಗಳು ಬರೆಯಲ್ಪಟ್ಟಿವೆ. ಯೇಸುಕ್ರಿಸ್ತನ ಪ್ರಿಯಮಿತ್ರನಾದ ಲಾಜರನ ಮರಣಕರವಾದ ರೋಗ (11:1-3). ಅವನ ಮರಣಕ್ಕಾಗಿ ಅಳುವುದು (11:19,31,33). ನೀನು ಇಲ್ಲಿ ಇರುತ್ತಿದ್ದರೆ, ನಮ್ಮ ತಮ್ಮನು ಸಾಯುತ್ತಿರಲಿಲ್ಲವೆಂದು ಲಾಜರನ ಅಕ್ಕಂದಿರಾದ ಮಾಥsÀðಳು, ಮರಿಯಳ ಗೋಳಾಟ (11:21,32) ಹಾಗೂ ಯೇಸು ಸ್ವತಃ ಕಣ್ಣೀರಿಟ್ಟದ್ದು (11:35) - ಈ ಎಲ್ಲವೂ ದುಃಖದ ವಿಷಯಗಳನ್ನು ತಿಳಿಸುತ್ತವೆ. + +ಆದರೆ ಲಾಜರನು ಅಸ್ವಸ್ಥನಾಗಿದ್ದಾನೆಂದು ತಿಳಿದ ಮೇಲೆಯೂ ಯೇಸು ಬೇಥಾನ್ಯಕ್ಕೆ ಎರಡು ದಿನಗಳಾದ ಮೇಲೆ ಹೋದನು (11:6) ಹಾಗೂ ತಾನು ಅಲ್ಲಿ ಇಲ್ಲದ್ದಕ್ಕೆ ಸಂತೋಷಪಡುತ್ತೇನೆಂದೂ ಸಹ ಹೇಳಿದನು (11:14,15). ಲಾಜರನ ಮೇಲೆ ಪ್ರೀತಿಯಿಲ್ಲದ ಕಾರಣದಿಂದ ಯೇಸುಸ್ವಾಮಿ ಈ ಮಾತುಗಳನ್ನು ಹೇಳಲಿಲ್ಲ. ಬದಲಾಗಿ ದೇವರ ಮಹಿಮೆಯು ತೋರಿಬರಬೇಕೆಂಬ ಉದ್ದೇಶದಿಂದ ಆತನು ಈ ರೀತಿ ಹೇಳಿದನು ಹಾಗೂ ಎರಡು ದಿನಗಳಾದ ಮೇಲೆ ಬೇಥಾನ್ಯಕ್ಕೆ ಹೋದನು. + +ಯೇಸು ಮಾರ್ಧಳು ಮರಿಯಳು ಇದ್ದ ಬೇಥಾನ್ಯಕ್ಕೆ ಹೋದಾಗ, ಲಾಜರನು ಸತ್ತು ಆಗಲೇ ನಾಲ್ಕು ದಿನವಾಗಿತ್ತು. ಮಾರ್ಥಳು ಹೇಳಿದಂತೆ ಅವನ ಶರೀರವು ಕೊಳೆತು ನಾತ ಹುಟ್ಟಿತ್ತು (11:39). ಯೇಸುಸ್ವಾಮಿಯು ಅಲ್ಲಿಗೆ ಬರಲಿಕ್ಕೆ ತಡಮಾಡಿದ್ದು ದಿಗ್ಭ್ರಮೆ ಹುಟ್ಟಿಸುವಂತ ಅದ್ಭುತಕಾರ್ಯ ನಡೆಯಲು ಕಾರಣವಾಯಿತೆಂಬುದಲ್ಲಿ ಸಂದೇಹವಿಲ್ಲ. ಕೊಳೆತುಹೋಗಿದ್ದ ಹೆಣವನ್ನು ಜೀವಂತವಾಗಿ ಎಬ್ಬಿಸುವುದೇ? ತಾನು ಸ್ವತಃ ದೇವರಾಗಿದ್ದೇನೆಂಬುದಕ್ಕೆ ಯೇಸು ಇದಕ್ಕಿಂತ ಹೆಚ್ಚಾದ ಯಾವ ಸಾಕ್ಷಾ್ಯಯಧಾರ ಕೊಡಬೇಕಾಗಿತ್ತು? + +ಜೀವಸ್ವರೂಪನೂ, ಸ್ವತಃ ದೇವರೂ ಆಗಿದ್ದು ಜೀವವನ್ನು ಸೃಷ್ಟಿಸಿದ ಯೇಸುಸ್ವಾಮಿಗೆ ಮರಣದ ಮೇಲೆ ಅಧಿಕಾರವಿತ್ತು. ಈ ಕಾರಣದಿಂದ ಆತನು ಲಾಜರನ ಮರಣವನ್ನು "ನಾನೇ ಪುನರುತ್ಥಾನವೂ, ಜೀವವೂ ಆಗಿದ್ದೇನೆ. ನನ್ನನ್ನು ನಂಬುವವನು ಸತ್ತರೂ ಬದುಕುವನು, ಮತ್ತು ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವುದಿಲ್ಲ" ಎಂಬ ನಿರ್ಣಾಯಕವಾದ ಸತ್ಯವನ್ನು ತಿಳಿಸುವ ಅವಕಾಶವನ್ನಾಗಿ ಉಪಯೋಗಿಸಿಕೊಂಡನು (ಯೋಹಾನ 11:25,26). + +`ಯೋಹಾನ 11:38-44ನೇ ವಚನಗಳನ್ನು ಓದಿರಿ. ತಾನು ದೇವರಾಗಿದ್ದೇನೆಂದು ಸಮರ್ಥಿಸುವ ಯಾವ ಕಾರ್ಯವನ್ನು ಯೇಸು ಮಾಡಿದನು?` + +ಹುಟ್ಟುಕುರುಡನಾದ ಮನುಷ್ಯನಿಗೆ ಕಣ್ಣುಕೊಡುವ ಮೂಲಕ (9:7) ತಾನು ಲೋಕಕ್ಕೆ ಬೆಳಕಾಗಿದ್ದೇನೆಂದು ಯೇಸು ಹೇಗೆ ತೋರಿಸಿದನೋ (ಯೋಹಾನ 9:5, 8:12). ಅದೇ ರೀತಿ ಇಲ್ಲಿ ಆತನು ಸತ್ತುಹೋಗಿದ್ದ ಲಾಜರನನ್ನು ಎಬ್ಬಿಸುವ ಮೂಲಕ ತಾನು ಪುನರುತ್ಥಾನವೂ, ಜೀವವೂ ಆಗಿದ್ದೇನೆಂದು ಎಲ್ಲರಿಗೂ ಪ್ರಕಟಪಡಿಸಿದನು (11:25; 43,44). + +ಯೇಸುಸ್ವಾಮಿ ಎಷ್ಟೋ ಅದ್ಭುತಕಾರ್ಯಗಳನ್ನು ಮಾಡಿದ್ದಾನೆ. ಆದರೆ ಸತ್ತು ನಾಲ್ಕು ದಿನವಾಗಿದ್ದ ಲಾಜರನನ್ನು ಎಬ್ಬಿಸಿದ ಅದ್ಭುತವು ಆತನು ಸ್ವತಃ ದೇವರೂ ಹಾಗೂ ಜೀವದಾಯಕನೂ ಆಗಿದ್ದಾನೆಂಬುದನ್ನು ಬಲವಾಗಿ ತೋರಿಸುತ್ತದೆ. ಯೇಸುಸ್ವಾಮಿಯು ದೇವರ ದೈವೀಕವಾದ ಮಗನಾಗಿದ್ದಾನೆ, ಆತನ ಮೇಲೆ ನಂಬಿಕೆಯಿಡುವ ಪ್ರತಿಯೊಬ್ಬರೂ ನಿತ್ಯಜೀವ ಹೊಂದುತ್ತಾರೆಂಬ ತಾತ್ಪರ್ಯವನ್ನು ಯೋಹಾನನು ತನ್ನ ಸುವಾರ್ತೆಯಲ್ಲಿ ಸಮರ್ಥಿಸುವುದನ್ನು ಕಾಣಬಹುದು (ಯೋಹಾನ 20:30,31). + +ಬೇಥಾನ್ಯದಲ್ಲಿ ಯೇಸುಸ್ವಾಮಿ ಮಾಡಿದ ಅದ್ಭುತಕಾರ್ಯವನ್ನು ನೋಡಿದವರಲ್ಲಿ ಅನೇಕರು ಆತನನ್ನು ನಂಬಿದರು (11:45). ಆದರೆ ಈ ಕಥೆಯ ಕೊನೆಯಲ್ಲಿ ನಂಬಲಸಾಧ್ಯವಾದ ದುಃಖಕರವಾದ ವಿಪರ್ಯಾಸವನ್ನು ನಾವು ಕಾಣಬಹುದು (11:45-54). ದೇವರಾದ ತಾನು ಸತ್ತವರನ್ನು ಬದುಕಿಸುತ್ತೇನೆಂದು ಯೇಸು ತೋರಿಸಿದನು. ಆದರೆ ಫರಿಸಾಯರು, ಸದ್ದುಕಾಯರು, ಮಹಾಯಾಜಕರು ಹಾಗೂ ಹಿರೀಸಭೆಯವರು ಕೂಡಿಕೊಂಡು ಆತನನ್ನು ಕೊಲ್ಲಬೇಕೆಂದು ಆಲೋಚಿಸಿದರು. ದೇವರ ಅಗಾಧವಾದ ಜ್ಞಾನ ವಿವೇಕ ಹಾಗೂ ಸಾಮರ್ಥ್ಯಕ್ಕೆ ವ್ಯತಿರಿಕ್ತವಾಗಿ ಮನುಷ್ಯರ ದೌರ್ಬಲ್ಯಕ್ಕೆ ಇದು ಒಂದು ಉತ್ತಮ ಉದಾಹರಣೆಯಾಗಿದೆಯಲ್ಲವೇ! \ No newline at end of file diff --git a/src/kn/2024-04/02/07.md b/src/kn/2024-04/02/07.md new file mode 100644 index 00000000000..125bdbfc2f4 --- /dev/null +++ b/src/kn/2024-04/02/07.md @@ -0,0 +1,20 @@ +--- +title: ಹೆಚ್ಚಿನ ಚಿಂತನೆ +date: 11/10/2024 +--- + +ಶ್ರೀಮತಿ ವೈಟಮ್ಮನವರು ಬರೆದ 'ದಿ ಡಿಸೈರ್ ಆಫ್‌ ಏಜಸ್' ಪುಸ್ತಕದ 'ದಿ ಕ್ರೈಸಿಸ್ ಇನ್ ಗ್ಯಾಲಿಲಿ', ಲಾಜರಸ್ ಕಮ್‌ಪೋರ್ಥ್ ಹಾಗೂ 'ಪ್ರೀಸ್ಟ್ ಲಿ ಪ್ಲಾಟಿಂಗ್ಸ್' ಎಂಬ ಅಧ್ಯಾಯಗಳನ್ನು ಓದಿರಿ. + +ಶ್ರೀಮತಿ ವೈಟಮ್ಮನವರು 'ದಿ ಕ್ರೈಸಿಸ್ ಇನ್‌ಗ್ಯಾಲಿಲಿ' ಎಂಬ ಅಧ್ಯಾಯದಲ್ಲಿ ಹೀಗೆ ತಿಳಿಸುತ್ತಾರೆ: + +"ಲೋಕಕ್ಕೆ ಜೀವಕೊಡುವ ಯೇಸುವಿನ ಜೀವವು ಆತನ ಮಾತಿನಲ್ಲಿದೆ. ಆತನು ತನ್ನ ಮಾತಿನಿಂದಲೇ ರೋಗಗಳನ್ನು ಗುಣಪಡಿಸಿ, ದೆವ್ವಗಳನ್ನು ಬಿಡಿಸಿದನು. ತನ್ನ ಮಾತಿನಿಂದಲೇ ಸಮುದ್ರವನ್ನು ಶಾಂತಗೊಳಿಸಿದನು ಹಾಗೂ ಸತ್ತವರನ್ನು ಬದುಕಿಸಿದನು. ಯೇಸುವಿನ ಮಾತಿನಲ್ಲಿ ಶಕ್ತಿಯಿದೆ ಎಂದು ಜನರು ಸಾಕ್ಷಿ ಹೇಳಿದರು. ಆತನು ದೇವರ ವಾಕ್ಯವನ್ನು ತಿಳಿಸಿದನು ಹಾಗೂ ಹಳೆಯ ಒಡಂಬಡಿಕೆಯ ಎಲ್ಲಾ ಪ್ರವಾದಿಗಳು ಹಾಗೂ ಬೋಧಕರ ಮೂಲಕ ಮಾತಾಡಿದನು. ಸಂಪೂರ್ಣ ಸತ್ಯವೇದವೇ ಕ್ರಿಸ್ತನನ್ನು ಪ್ರಕಟಪಡಿಸುತ್ತದೆ. ರಕ್ಷಕನಾದ ಆತನು ತನ್ನ ಅನುಯಾಯಿಗಳಾದ ನಾವು ಆತನ ವಾಕ್ಯದಲ್ಲಿ/ ಮಾತಿನಲ್ಲಿ ನಂಬಿಕೆಯಿಡಬೇಕೆಂದು ಅಪೇಕ್ಷಿಸುತ್ತಾನೆ. ಕೃಪೆಯ ಕಾಲ ಮುಕ್ತಾಯವಾಗಿ, ಪವಿತ್ರಾತ್ಮನು ತೆಗೆಯಲ್ಪಟ್ಟಾಗ, ಕ್ರಿಸ್ತನ ವಾಕ್ಯವು ನಮ್ಮೆಲ್ಲಾ ನಂಬಿಕೆ ಹಾಗೂ ಬಲದ ಮೂಲಾಧಾರವಾಗಿರಬೇಕು. ನಮ್ಮ ಗುರುವಾದ ಆತನು ಹೇಳಿದಂತೆ ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ನಾವು ಬದುಕಬೇಕಾಗಿದೆ (ಮತ್ತಾಯ 4:4). + +ನಮ್ಮ ಶಾರೀರಿಕ ಜೀವನಕ್ಕೆ ಆಹಾರವು ಎಷ್ಟು ಅಗತ್ಯವೋ, ಅದರಂತೆಯೇ ನಮ್ಮ ಆತ್ಮೀಕ ಜೀವನಕ್ಕೆ ದೇವರವಾಕ್ಯವು ಅತ್ಯಗತ್ಯವಾಗಿದೆ. ಪ್ರತಿಯೊಬ್ಬರೂ ಸಹ ದೇವರವಾಕ್ಯದಿಂದ ತಮಗೆ ಜೀವವನ್ನು ಪಡೆದುಕೊಳ್ಳಬೇಕು. ಬೇರೆಯವರಿಂದ ನಾವು ನಮಗೆ ಜೀವವನ್ನು ಪಡೆದುಕೊಳ್ಳಲಾಗದು. ನಾವು ಸತ್ಯವೇದವನ್ನು ಬಹಳ ಗಮನವಿಟ್ಟು ಅಧ್ಯಯನ ಮಾಡಬೇಕು ಹಾಗೂ ದೇವರ ವಾಕ್ಯವನ್ನು ಅರ್ಥ ಮಾಡಿಕೊಳ್ಳುವಂತೆ ಪವಿತ್ರಾತ್ಮನ ಸಹಾಯಕ್ಕಾಗಿ ದೇವರನ್ನು ಬೇಡಿಕೊಳ್ಳಬೇಕು. ನಮ್ಮ ದೇಹದ ಪೋಷಣೆಗಾಗಿ ಹೇಗೆ ನಾವು ಆಹಾರ ತೆಗೆದುಕೊಳ್ಳುತ್ತೇವೆಯೋ, ಅದರಂತೆ ದೇವರ ವಾಕ್ಯವನ್ನು ನಾವೇ ಓದಿ ಮನನ ಮಾಡಿಕೊಳ್ಳಬೇಕು". + +**ಚರ್ಚಿಸಬೇಕಾದ ಪ್ರಶ್ನೆಗಳು** + +`ಈ ವಾರದ ಪಾಠದಲ್ಲಿ ನಾವು ಯೇಸುಕ್ರಿಸ್ತನು ಐದು ಸಾವಿರ ಜನರಿಗೆ ಊಟಕೊಟ್ಟಿದ್ದು, ಹುಟ್ಟು ಕುರುಡನಿಗೆ ಕಣ್ಣುಕೊಟ್ಟಿದ್ದು ಹಾಗೂ ಸತ್ತುಹೋಗಿದ್ದ ಲಾಜರನನ್ನು ಎಬ್ಬಿಸಿದ ವಿಷಯಗಳ ಬಗ್ಗೆ ತಿಳಿದುಕೊಂಡೆವು. ಈ ಪ್ರತಿಯೊಂದು ಘಟನೆಯಲ್ಲಿಯೂ ತಾನು ದೇವರೆಂದು ಆತನು ಬಲವಾದ ಸಾಕ್ಷಾ್ಯಯಧಾರ ಒದಗಿಸಿದನು. ಆದಾಗ್ಯೂ ಇಂತಹ ವಿಸ್ಮಯಕರವಾದ ಅದ್ಭುತಗಳು ಜನರಲ್ಲಿ ಭಿನ್ನಾಭಿಪ್ರಾಯ ಹುಟ್ಟಿಸಿದವು. ಕೆಲವರು ಯೇಸುವಿನಲ್ಲಿ ನಂಬಿಕೆಯಿಟ್ಟರು, ಬೇರೆ ಕೆಲವರು ಸಂದೇಹ ವ್ಯಕ್ತಪಡಿಸಿದರು. ಇಷ್ಟೆಲ್ಲಾ ಪ್ರಬಲವಾದ ಸಾಕ್ಷಾ್ಯಯಧಾರವಿದ್ದರೂ ಜನರು ದೇವರನ್ನು ತಿರಸ್ಕರಿಸುತ್ತಾರೆ. ಇದರಿಂದ ನಾವು ಕಲಿಯಬೇಕಾದ ಪಾಠವೇನು?` + +`ಮೇಲಿನ ಎಲ್ಲಾ ಕಥೆಗಳು ಯೇಸುವು ದೇವರ ದೈವೀಕ ಕುಮಾರನೆಂದು ಸೂಚಿಸುತ್ತವೆ. ಯೇಸುವು ನಮ್ಮ ರಕ್ಷಕನಾಗಿದ್ದಾನೆಂದು ವಿಶ್ವಾಸವಿಡಲು ಆತನ ದೈವತ್ವವು ಯಾಕೆ ಬಹಳ ಪ್ರಾಮುಖ್ಯವಾಗಿದೆ?` + +`1 ಕೊರಿಂಥ 1:26-29ನೇ ವಚನಗಳನ್ನು ಓದಿರಿ. ನಾವು ಜೀವಿಸುತ್ತಿರುವ 21ನೇ ಶತಮಾನದಲ್ಲಿಯೂ ಅದೇ ರೀತಿಯಾದ ಸಿದ್ಧಾಂತವು ಯಾವ ವಿಧವಾಗಿ ಕಾರ್ಯಮಾಡುವುದನ್ನು ನಾವು ಕಾಣುತ್ತಿದ್ದೇವೆ? ಕ್ರೈಸ್ತರು ನಂಬುವ ಕೆಲವು ಮೂರ್ಖತನದ ವಿಷಯಗಳು ಯಾವುವು? ಬಲಿಷ್ಠರನ್ನು ನಾಚಿಕೆ ಪಡಿಸುವಂತ ಯಾವ ವಿಷಯಗಳ ಮೇಲೆ ನಾವು ನಂಬಿಕೆ ಇಟ್ಟಿದ್ದೇವೆ?` \ No newline at end of file diff --git a/src/kn/2024-04/02/info.yml b/src/kn/2024-04/02/info.yml new file mode 100644 index 00000000000..1817185b152 --- /dev/null +++ b/src/kn/2024-04/02/info.yml @@ -0,0 +1,4 @@ +--- + title: "ಕ್ರಿಸ್ತನ ದೈವತ್ವದ ಲಕ್ಷಣಗಳು" + start_date: "05/10/2024" + end_date: "11/10/2024" \ No newline at end of file diff --git a/src/kn/2024-04/03/01.md b/src/kn/2024-04/03/01.md new file mode 100644 index 00000000000..2a0cfef90cf --- /dev/null +++ b/src/kn/2024-04/03/01.md @@ -0,0 +1,16 @@ +--- +title: ಪೂರ್ವಚರಿತ್ರೆಯ ಪ್ರಸ್ತಾವನೆ (ಪೀಠಿಕೆ) +date: 12/10/2024 +--- + +### ಈ ಪಾಠದ ಅಧ್ಯಯನಕ್ಕಾಗಿ +ಯೋಹಾನ 1:7-5; 9- 13; ಯೋಹಾನ 3:16-21; 9:35-41; 17:1-5; ಆದಿಕಾಂಡ 1:1 ಹಾಗೂ ಮತ್ತಾಯ 7:21-23ನೇ ವಚನಗಳನ್ನು ಓದಿರಿ. + +>

ಸ್ಮರಣವಾಕ್ಯ

+> "ಆದಿಯಲ್ಲಿ ವಾಕ್ಯವಿತ್ತು. ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು" (ಯೋಹಾನ 1:1). + +ಯೋಹಾನನ ಸುವಾರ್ತೆ ಮೊದಲನೆ ಅಧ್ಯಾಯದಲ್ಲಿ ತಾನು ಈ ಪುಸ್ತಕವನ್ನು ಯಾಕೆ ಬರೆದೆನೆಂದು ಅಪೋಸ್ತಲನು ವಿವರಿಸುತ್ತಾನೆ. ಈ ವಾರದ ಪಾಠದಲ್ಲಿ ಅವನು ತನ್ನ ಸುವಾರ್ತೆಯು ಪವಿತ್ರಾತ್ಮನಿಂದ ಪ್ರೇರಿತವಾಗಿ ಬರೆಯಲ್ಪಟ್ಟಿತೆಂದು ಹೇಳುತ್ತಾನೆ. ಹೊಸ ಒಡಂಬಡಿಕೆಯ ಬರಹಗಾರರು ತಮ್ಮ ಪುಸ್ತಕಗಳಲ್ಲಿ ಪ್ರಮುಖವಾದ ಯಾವ ವಿಷಯಗಳ ಬಗ್ಗೆ ತಿಳಿಸಬೇಕೆಂದು ಉದ್ದೇಶಿಸಿ ಅದರಂತೆ ಬರೆದಿದ್ದಾರೆ. ಅದರಂತೆಯೇ ಅಪೋಸ್ತಲನಾದ ಯೋಹಾನನೂ ಸಹ ಯೇಸುಕ್ರಿಸ್ತನು ದೇವರಾಗಿದ್ದಾನೆ ಹಾಗೂ ಆತನ ವಿಷಯವಾಗಿ ಈ ಲೋಕದ ಸೃಷ್ಟಿಗೂ ಮೊದಲು ಇದ್ದಂತ ಸತ್ಯವನ್ನು ವರ್ಣಿಸಿದ್ದಾನೆ. + +ಓದುಗರಾದ ನಾವು ಯೇಸುವು ಬರಬೇಕಾಗಿದ್ದ ಮೆಸ್ಸೀಯನಾಗಿದ್ದಾನೆಂದು ಈಗಾಗಲೇ ತಿಳಿದಿದ್ದೇವೆ. ವಿವರಿಸಿರುವ ಮಹಾಸತ್ಯಾಂಶದ ವಿಷಯಗಳನ್ನು ಓದುಗರಾದ ನಾವು ಸ್ಪಷ್ಟವಾಗಿ ಗ್ರಹಿಸಬಹುದಾಗಿದೆ. ಮಹೋನ್ನತವಾದ ಈ ವಿಷಯಗಳು ಯೇಸುಸ್ವಾಮಿಯು ಈ ಲೋಕದಲ್ಲಿ ಜೀವಿಸಿದ್ದ ಐತಿಹಾಸಿಕ ಸಮಯದಲ್ಲಿ ನಡೆದಿರುವ ಘಟನೆಗಳಾಗಿವೆ. + +ಈ ವಾರದ ಪಾಠವನ್ನು ನಾವು ಯೋಹಾನನ ಪುಸ್ತಕದ ಪ್ರಸ್ತಾವನೆಯೊಂದಿಗೆ ಆರಂಭಿಸಿ (ಯೋಹಾನ 1:1-18) ಅನಂತರ ಇದರ ಮುಖ್ಯ ವಿಷಯಗಳ ಬಗ್ಗೆ ಸಂಕ್ಷಿಪ್ತವಾದ ಸಾರಾಂಶ ತಿಳಿದುಕೊಳ್ಳೋಣ. ಮೊದಲನೆ ಅಧ್ಯಾಯದಲ್ಲಿ ಕಂಡು ಬರುವ ಈ ಪ್ರಮುಖ ವಿಷಯಗಳು ಯೋಹಾನನ ಸುವಾರ್ತೆಯ ಇತರ ಸ್ಥಳಗಳಲ್ಲಿಯೂ ಕಂಡುಬರುತ್ತವೆ. \ No newline at end of file diff --git a/src/kn/2024-04/03/02.md b/src/kn/2024-04/03/02.md new file mode 100644 index 00000000000..021539a8450 --- /dev/null +++ b/src/kn/2024-04/03/02.md @@ -0,0 +1,24 @@ +--- +title: ಆದಿಯಲ್ಲಿ- ದೈವೀಕ ವ್ಯಕ್ತಿಯಾದ ಕ್ರಿಸ್ತನು +date: 13/10/2024 +--- + +`ಯೋಹಾನ 1:1-5ನೇ ವಚನಗಳು ಯೇಸುಕ್ರಿಸ್ತನೆಂಬ ವಾಕ್ಯದ ಬಗ್ಗೆ ಏನು ಪ್ರಕಟಿಸುತ್ತವೆ?` + +ಯೋಹಾನನ ಸುವಾರ್ತೆಯು "ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು, ಆ ವಾಕ್ಯವು ದೇವರಾಗಿತ್ತು" ಎಂಬ ವಿಸ್ಮಯಕರವಾದ ಚಿಂತನೆಯೊಡನೆ ಆರಂಭವಾಗುತ್ತದೆ. ಸುಂದರವಾದ ಈ ಒಂದುವಾಕ್ಯವು ನಾವು ಗ್ರಹಿಸಲು ಅಸಾಧ್ಯವಾದಂತ ಆಳವಾದ ಚಿಂತನೆಯನ್ನು (Thought) ಒಳಗೊಂಡಿದೆ. + +ಮೊದಲನೆಯದಾಗಿ ಯೋಹಾನನು 'ಆದಿಯಲ್ಲಿ....' ಎಂಬ ಆದಿಕಾಂಡ 1:1ನೇ ವಚನದ ಸೃಷ್ಟಿಯ ಕಥೆಯನ್ನು ಪರೋಕ್ಷವಾಗಿ ಸೂಚಿಸುತ್ತಾನೆ. ಈ ವಿಶ್ವವು ಉಂಟು ಮಾಡುವುದಕ್ಕಿಂತ ಮೊದಲೇ ವಾಕ್ಯವು ಇತ್ತು. ಇದನ್ನು ಹೇಳುವುದರ ಮೂಲಕ ಯೇಸುಕ್ರಿಸ್ತನು ನಿರಂತರವಾಗಿ ಅಸ್ತಿತ್ವದಲ್ಲಿದ್ದನೆಂಬುದನ್ನು ಯೋಹಾನನು ದೃಢವಾಗಿ ಸಮರ್ಥಿಸುತ್ತಾನೆ. + +ಎರಡನೆಯದಾಗಿ 'ಆ ವಾಕ್ಯವು ದೇವರ ಬಳಿಯಲ್ಲಿತ್ತು. ಯೇಸುವು ತಂದೆಯ ಎದೆಯಲ್ಲಿದ್ದಾನೆಂದು ಯೋಹಾನನು ಹೇಳುತ್ತಾನೆ (1:18). ಇದರ ಅರ್ಥವು ಖಚಿತವಾಗಿ ಏನೆಂದು ತಿಳಿದುಕೊಳ್ಳಲು ನಾವು ಪ್ರಯತ್ನಿಸಬಹುದು. ಆದರೆ ಯೇಸುಸ್ವಾಮಿ ಹಾಗೂ ತಂದೆಯು ಅತ್ಯಂತ ನಿಕಟವಾಗಿದ್ದಾರೆಂಬುದು ನಿಶ್ಚಯ. + +ಅನಂತರ ಯೋಹಾನನು ಮೂರನೆಯದಾಗಿ 'ಆ ವಾಕ್ಯವು ದೇವರಾಗಿತ್ತು' ಎಂದು ಹೇಳುತ್ತಾನೆ. ಆದರೆ ದೇವರ ಬಳಿಯಲ್ಲಿದ್ದ ವಾಕ್ಯವು ಅದೇ ಸಮಯದಲ್ಲಿ ಹೇಗೆ ದೇವರಾಗಿರಲು ಸಾಧ್ಯ? ಇದಕ್ಕೆ ಉತ್ತರವು ಗ್ರೀಕ್‌ಭಾಷೆಯಲ್ಲಿ ದೊರೆಯುತ್ತದೆ. ಗ್ರೀಕ್‌ಭಾಷೆಯಲ್ಲಿ 'ಒತ್ತಿ ಹೇಳುವುದು' ಒಂದು ನಿರ್ದಿಷ್ಟವಾದ ವಸ್ತು ಅಥವಾ ವ್ಯಕ್ತಿಯನ್ನು ಸೂಚಿಸುತ್ತದೆ. ಇದಕ್ಕೆ ಆ ಭಾಷೆಯಲ್ಲಿ ನಿರ್ದೇಶಕ ಗುಣವಾಚಕ (Definite article) ಎನ್ನುತ್ತಾರೆ. + +'ಆ ವಾಕ್ಯವು ದೇವರ ಬಳಿಯಲ್ಲಿತ್ತು' ಎಂಬ ನುಡಿಗಟ್ಟಿನಲ್ಲಿ (Phrase) 'ದೇವರು' ಎಂಬ ಪದವು ನಿರ್ದೇಶಕ ಗುಣವಾಚಕವಾಗಿದ್ದು, ಅದು 'ತಂದೆ' ಎಂಬ ನಿರ್ದಿಷ್ಟವಾದ ವ್ಯಕ್ತಿಯನ್ನು ಸೂಚಿಸುತ್ತದೆ. ಆ ವಾಕ್ಯವು ದೇವರಾಗಿತ್ತು ಎಂಬ ನುಡಿಗಟ್ಟಿನಲ್ಲಿ 'ದೇವರು' ಎಂಬ ಪದವು ಗುಣವಾಚಕ (Article) ಹೊಂದಿಲ್ಲ. ಆದುದರಿಂದ ಈ ಪದವು ಈ ಸಂದರ್ಭಕ್ಕೆ ತಕ್ಕಂತೆ ದೈವೀಕತ್ವದ (Divinity) ಗುಣಸ್ವಭಾವಗಳನ್ನು ತಿಳಿಸುತ್ತದೆ. ಯೇಸು ದೇವರಾಗಿದ್ದಾನೆ, ಆದರೆ ತಂದೆಯಲ್ಲ, ಆದಾಗ್ಯೂ ಆತನು ದೇವರ ಮಗನಾಗಿದ್ದು ತ್ರೈಯೇಕತ್ವದ ಎರಡನೇ ವ್ಯಕ್ತಿಯಾಗಿದ್ದಾನೆ. + +ಅಪೋಸ್ತಲನಾದ ಯೋಹಾನನು ಈ ಸಾಮರಸ್ಯವನ್ನು ಸರಿಯಾಗಿದೆಯೇ ಎಂದು ತಾಳೆ ನೋಡುತ್ತಾನೆ. ಯೇಸುಕ್ರಿಸ್ತನು ಸೃಷ್ಟಿಕರ್ತನಾಗಿದ್ದು, ಸಮಸ್ತವನ್ನು ಉಂಟುಮಾಡಿದನೆಂದು ಯೋಹಾನ 1:3,4ನೇ ವಚನಗಳು ತಿಳಿಸುತ್ತವೆ. ಹಿಂದೆ ಅಸ್ತಿತ್ವದಲ್ಲಿಲ್ಲದ, ಆದರೆ ಈಗ ಅಸ್ತಿತ್ವದಲ್ಲಿರುವುದೆಲ್ಲವೂ ಸೃಷ್ಟಿಕರ್ತ ದೇವರಾದ ಯೇಸುವಿನ ಮೂಲಕ ಉಂಟಾದವು. + +ಯೇಸುಕ್ರಿಸ್ತನ ದೈವತ್ವದ ಬಗ್ಗೆ ಶ್ರೀಮತಿ ವೈಟಮ್ಮನವರು 'ದಿ ಡಿಸೈರ್ ಆಫ್ ಏಜಸ್' ಪುಸ್ತಕದ 'ಗಾಡ್‌ವಿತ್ ಅಸ್' ಎಂಬ ಅಧ್ಯಾಯದಲ್ಲಿ ಈ ರೀತಿ ತಿಳಿಸುತ್ತಾರೆ: + +"ಅನಾದಿಕಾಲದಿಂದಲೂ, ಅಂದರೆ ಯುಗಯುಗಾಂತರಗಳಿಂದಲೂ ಯೇಸುಕ್ರಿಸ್ತನು ತಂದೆಯೊಂದಿಗಿದ್ದಾನೆ. ಆತನು ದೇವರ ಪ್ರತಿರೂಪವಾಗಿದ್ದಾನೆ. ದೇವರ ಮಹತ್ವ, ವೈಭವ ಹಾಗೂ ವರ್ಣಿಸಲಸಾಧ್ಯವಾದ ಮಹಿಮೆಯ ಪ್ರತಿರೂಪವೂ, ಹೋಲಿಕೆಯೂ ಆಗಿದ್ದಾನೆ". + +`ಕ್ರಿಸ್ತನ ಸಂಪೂರ್ಣ ದೈವೀಕತ್ವವು ಕ್ರೈಸ್ತಧರ್ಮಕ್ಕೆ ಯಾಕೆ ಬಹಳ ಪ್ರಾಮುಖ್ಯವಾಗಿದೆ? ಒಂದು ವೇಳೆ ಆತನೂ ಸಹ ಸೃಷ್ಟಿಸಲ್ಪಟ್ಟವನೇ ಆಗಿದ್ದಿದ್ದಲ್ಲಿ, ನಾವು ಏನು ಕಳೆದು ಕೊಳ್ಳುತ್ತಿದ್ದೆವು? ಕ್ರಿಸ್ತನು ನಿತ್ಯನಿತ್ಯಕ್ಕೂ ದೇವರಾಗಿದ್ದೇನೆಂಬ ಅಂಶವು ನಮ್ಮ ನಂಬಿಕೆಗೆ ಯಾಕೆ ಪ್ರಾಮುಖ್ಯವಾಗಿದೆ?` \ No newline at end of file diff --git a/src/kn/2024-04/03/03.md b/src/kn/2024-04/03/03.md new file mode 100644 index 00000000000..49a1b44bc3d --- /dev/null +++ b/src/kn/2024-04/03/03.md @@ -0,0 +1,20 @@ +--- +title: ವಾಕ್ಯವೆಂಬುವನು ನರಾವತಾರ ಎತ್ತಿದನು +date: 14/10/2024 +--- + +`ಯೋಹಾನ 1:1-3 ಹಾಗೂ 14ನೇ ವಚನಗಳನ್ನು ಓದಿರಿ. ಯೇಸುವು ಸ್ವತಃ ದೇವರಾಗಿದ್ದರೂ ಏನು ಮಾಡಿದನೆಂದು ಇಲ್ಲಿ ತಿಳಿಸಲಾಗಿದೆ? ಇಂತಹ ಪ್ರಾಮುಖ್ಯವಾದ ಸತ್ಯವನ್ನು ನಾವು ಯಾಕೆ ಸದಾಕಾಲವೂ ತಿಳಿದಿರಬೇಕಾಗಿದೆ?` + +ಯೋಹಾನನು ತನ್ನ ಸುವಾರ್ತೆಯನ್ನು ಯೇಸು ಎಂಬ ಹೆಸರಿನಿಂದಾಗಲಿ ಅಥವಾ ಅಭಿಷೇಕಿಸಲ್ಪಟ್ಟ ಮೆಸ್ಸೀಯನು ಎಂದಾಗಲಿ ಆರಂಭಿಸಲಿಲ್ಲ. ಬದಲಾಗಿ ಕ್ರೈಸ್ತಧರ್ಮಕ ತ್ರೈಯೇಕ ದೇವರಲ್ಲಿ ಎರಡನೇ ವ್ಯಕ್ತಿ ಎಂದು ಆರಂಭಿಸಿದ್ದಾನೆ. ಕ್ರಿ.ಶ. ಮೊದಲನೆ ಶತಮಾನದಲ್ಲಿ 'ಲೋಗೊಸ್' ಎಂಬ ಪದವನ್ನು ಅನೇಕ ತತ್ವಶಾಸ್ತ್ರಜ್ಞರು ತರ್ಕಬದ್ಧವಾಗಿ ಮತ್ತು ತಮ್ಮಲ್ಲಿಯೇ ವಿವೇಚನಾಶೀಲತೆಯಿಂದ ಚರ್ಚೆ ಮಾಡುವುದಕ್ಕೆ ಹಾಗೂ ಸಮಸ್ತ ವಿಶ್ವದ ವೈಚಾರಿಕವಾದ ರಚನಾ ವ್ಯವಸ್ಥೆಯ ಬಗ್ಗೆ ತಿಳಿಸುವುದಕ್ಕೆ ಉಪಯೋಗಿಸುತ್ತಿದ್ದರು. + +ಕ್ರಿ.ಪೂ.4ನೇ ಶತಮಾನದಲ್ಲಿ ಜೀವಿಸಿದ್ದ ಪ್ರಸಿದ್ಧನಾದ ಪ್ಲೇಟೋ ಎಂಬ ತತ್ವಶಾಸ್ತ್ರಜ್ಞನು ವಾಸ್ತವತೆಯನ್ನು (Reality) ಎರಡು ಕ್ಷೇತ್ರಗಳಾಗಿ (Realms) ವಿಂಗಡಿಸಿದ್ದನು. ಮೊದಲನೆಯದು ಎಂದೆಂದಿಗೂ ಬದಲಾವಣೆ ಯಾಗದ ಸ್ವರ್ಗದ ಕ್ಷೇತ್ರವಾಗಿದ್ದು, ಅಲ್ಲಿ ಸಮಗ್ರವಾದ (Absolute) ಪರಿಪೂರ್ಣತೆ ನೆಲಸಿರುತ್ತದೆ. ಮತ್ತೊಂದು ಕ್ಷೇತ್ರವು ಈ ಲೋಕಕ್ಕೆ ಸಂಬಂಧಪಟ್ಟಿದೆ. ಇದು ನಾಶವಾಗುವಂತದ್ದು, ಬದಲಾವಣೆಯಾಗುವಂತದ್ದು ಹಾಗೂ ಅತ್ಯಂತ ಅಪರಿಪೂರ್ಣವೂ ಆಗಿದೆ. ಆದರೆ ಸಮಗ್ರ ಪರಿಪೂರ್ಣವಾದ ಸ್ವರ್ಗದ ಕ್ಷೇತ್ರ ಎಲ್ಲಿದೆ ಎಂಬುದನ್ನು ಪ್ಲೇಟೋ ತಿಳಿಸಿಲ್ಲ. ಬೇರೆ ಕೆಲವು ತತ್ವಜ್ಞಾನಿಗಳು ಲೋಗೊಸ್ ಎಂಬ ಪದವನ್ನು ಸ್ವರ್ಗದ ನಿತ್ಯನಿತ್ಯಕ್ಕೂ ಇರುವಂತ ಹಾಗೂ ಈ ಲೋಕದಲ್ಲಿ ನಾಶವಾಗುವಂತವುಗಳ ನಡುವೆ ನಮ್ಮ ಇಂದ್ರಿಯಗಳಿಗೆ ಕಾಣದಂತೆ ಹಾಗೂ ಅರಿಯಲು ಕಷ್ಟವಾದ (Abstract) ಯಾವುದೋ ಒಂದು ಮಧ್ಯಸ್ಥಿಕೆ ಎಂದು ತಿಳಿಸುತ್ತಾರೆ. + +ಆದರೆ ಅಪೋಸ್ತಲನಾದ ಯೋಹಾನನು 'ಲೋಗೊಸ್' ಎಂಬ ಪದವನ್ನು ಸಂಪೂರ್ಣವಾಗಿ ಬೇರೆ ವಿಧದಲ್ಲಿ ಉಪಯೋಗಿಸುತ್ತಾನೆ. ನಾನೇ ಸತ್ಯವಾಗಿದ್ದೇನೆಂದು ಹೇಳಿದ ಹಾಗೂ ತ್ರೈಯೇಕತ್ವದಲ್ಲಿ ಎರಡನೇ ವ್ಯಕ್ತಿಯಾಗಿರುವ ಕ್ರಿಸ್ತನು ಆಕಾಶ ಮತ್ತು ಭೂಮಿಯ ನಡುವೆ ತೇಲುತ್ತಿರುವ ಯಾವುದೋ ಒಂದು ಅಶರೀರವೂ ಹಾಗೂ ಕಣ್ಣಿಗೆ ಗೋಚರಿಸದ ವಸ್ತುವಲ್ಲ, ಬದಲಾಗಿ ಆತನು ನರಾವತಾರವೆತ್ತಿ ನಮ್ಮ ಮಧ್ಯದಲ್ಲಿ ವಾಸಿಸಿದನೆಂದು ಯೋಹಾನನು ತಿಳಿಸುತ್ತಾನೆ (ಯೋಹಾನ 1:14). + +ಅಪೋಸ್ತಲನಾದ ಯೋಹಾನನಿಗೆ ಕ್ರಿಸ್ತನು ದೇವರವಾಕ್ಯವಾಗಿದ್ದಾನೆ. ದೇವರು ನಮ್ಮಂತೆಯೇ ಒಬ್ಬನಾಗಿದ್ದು, ಮಾನವರಿಗೆ ತನ್ನನ್ನು ಪ್ರಕಟಿಸಿಕೊಂಡದ್ದು ಮಾತ್ರವಲ್ಲದೆ, ಅವರೊಂದಿಗೆ ಸಂಪರ್ಕ ಹೊಂದಿದ್ದಾನೆಂಬುದು ಬಹಳ ಪ್ರಾಮುಖ್ಯವಾಗಿದೆ. + +ಯೋಹಾನನ ಸುವಾರ್ತೆಯಲ್ಲಿ ತ್ರೈಯೇಕತ್ವದ ಎರಡನೇ ವ್ಯಕ್ತಿಯಾದ ಕ್ರಿಸ್ತನು ನಿತ್ಯನಾದ ತಂದೆಯನ್ನು ಪ್ರತಿನಿಧಿಸುತ್ತಾನೆ. ಅಲ್ಲದೆ ಮಾನವರೊಂದಿಗೆ ಮಾತಾಡುತ್ತಾನೆ ಹಾಗೂ ವೈಯಕ್ತಿಕ ನೆಲೆಯಲ್ಲಿ ಪರಸ್ಪರ ಸಂಬಂಧ ಹೊಂದಿದ್ದಾನೆ. ನಿತ್ಯನಾದ ದೇವರಾದ ಕ್ರಿಸ್ತನು ಮನುಷ್ಯರಾದ ನಮ್ಮಲ್ಲಿ ಒಬ್ಬನಂತಾದನು. + +ತ್ರೈಯೇಕತ್ವದ ಎರಡನೇ ವ್ಯಕ್ತಿಯಾದ ಕ್ರಿಸ್ತನು ನರಾವತಾರವೆತ್ತಿ ನಮ್ಮೊಂದಿಗೆ ವಾಸಿಸಿದನು (ಯೋಹಾನ 1:14). ವಾಸಿಸಿದನು ಎಂಬ ಪದಕ್ಕೆ ಗ್ರೀಕ್ ಭಾಷೆಯಲ್ಲಿ ಗುಡಾರ ಹಾಕುವುದು ಎಂಬ ಅರ್ಥವಿದೆ; 'ನಾನು ಅವರ ಮಧ್ಯದಲ್ಲಿ ವಾಸಿಸುವುದಕ್ಕೆ ನನಗೆ ಒಂದು ದೇವಸ್ಥಾನವನ್ನು ಕಟ್ಟಿಸಬೇಕು' ಎಂದು ದೇವರು ಮೋಶೆಗೆ ಹೇಳಿದ ಮಾತನ್ನು (ವಿಮೋಚನಕಾಂಡ 25:8) ಯೋಹಾನನು ಇಲ್ಲಿ ಪರೋಕ್ಷವಾಗಿ ತಿಳಿಸುತ್ತಾನೆ. ಅದೇರೀತಿಯಲ್ಲಿ ದೇವರ ಮಗನಾದ ಕ್ರಿಸ್ತನು ನರಾವತಾರವೆತ್ತಿ ನಮ್ಮ ಮಧ್ಯದಲ್ಲಿ ವಾಸಿಸಿದನು. ಜನರು ತನ್ನ ಬಳಿಗೆ ಬರುವಂತೆ ಆತನು ತನ್ನ ಮಹಿಮೆಯನ್ನು ಮರೆ ಮಾಡಿಕೊಂಡಿದ್ದನು. + +`ಸೃಷ್ಟಿಕರ್ತನಾದ ದೇವರು ಸ್ವತಃ ತಾನು ಮನುಷ್ಯಾವತಾರವೆತ್ತಿ ನಮ್ಮೊಂದಿಗೆ ವಾಸಿಸಿದನು. ಇದು ದೇವರು ಮನುಷ್ಯರ ಮೇಲಿಟ್ಟಿರುವ ಅಪಾರವಾದ ಪ್ರೀತಿಯ ಬಗ್ಗೆ ನಮಗೇನು ತಿಳಿಸುತ್ತದೆ? ಇಂತಹ ವಿಸ್ಮಯಕರವಾದ ಸತ್ಯವು ನಮಗೆ ಹೇಗೆ ಸಾಂತ್ವನ ಕೊಡುತ್ತದೆ?` \ No newline at end of file diff --git a/src/kn/2024-04/03/04.md b/src/kn/2024-04/03/04.md new file mode 100644 index 00000000000..9fa1bff4ace --- /dev/null +++ b/src/kn/2024-04/03/04.md @@ -0,0 +1,16 @@ +--- +title: ದೇವರವಾಕ್ಯವನ್ನು ಕೇಳುವುದು ಅಥವಾ ಕೇಳದಿರುವುದು +date: 15/10/2024 +--- + +`ಯೋಹಾನ 1:9-13ನೇ ವಚನಗಳನ್ನು ಓದಿರಿ. ಜನರು ಯೇಸುವಿನ ಬಗ್ಗೆ ಯಾವ ರೀತಿಯ ಪ್ರತಿಕ್ರಿಯೆ ತೋರಿಸುತ್ತಾರೆಂದು ಯೋಹಾನನು ತಿಳಿಸುತ್ತಾನೆ?` + +ಯೋಹಾನ 1:1-18ನೇ ವಚನಗಳಲ್ಲಿ ದೇವರಾಗಿರುವ ಯೇಸುಕ್ರಿಸ್ತನು ಯಾರೆಂಬುದನ್ನು ಮಾತ್ರವಲ್ಲ, ಜನರು ಯಾವ ರೀತಿಯಲ್ಲಿ ಆತನಿಗೆ ಪ್ರತಿಕ್ರಯಿಸುತ್ತಾರೆ ಎಂಬುದನ್ನು ಹೇಗೆ ತಿಳಿಸುತ್ತದೆ? 1:9ನೇ ವಚನವು ಆತನು ನಿಜವಾದ ಬೆಳಕಾಗಿದ್ದಾನೆ ಹಾಗೂ ಆ ಬೆಳಕೇ ಪ್ರತಿ ಮನುಷ್ಯನಿಗೂ ಬೆಳಕುಕೊಡುವಂಥದ್ದಾಗಿದೆ ಎಂದು ತಿಳಿಸುತ್ತದೆ. ಆ ಬೆಳಕು ಲೋಕವನ್ನು ಅರಿತುಕೊಳ್ಳುವ ರೀತಿಯಲ್ಲಿ ಪ್ರಕಾಶಿಸುತ್ತದೆ. ಸಿ.ಎಸ್. ಲೂಯಿಸ್ ಎಂಬುವವರು "ಸೂರ್ಯನು ಬೆಳಿಗ್ಗೆ ಉದಯಿಸುತ್ತಾನೆ ಎಂಬುದನ್ನು ನಾನು ಹೇಗೆ ನಂಬುತ್ತೇನೋ, ಅದೇರೀತಿ ಕ್ರೈಸ್ತಧರ್ಮವನ್ನೂ ಸಹ ನಾನು ನಂಬುತ್ತೇನೆ. ಸೂರ್ಯನನ್ನು ನೋಡುವುದರಿಂದ ಮಾತ್ರವಲ್ಲ, ಅದರ ಮೂಲಕ ಇತರೆಲ್ಲವನ್ನೂ ನಾನು ನೋಡುತ್ತೇನೆ. ಈ ಕಾರಣದಿಂದ ನಾನು ಸೂರ್ಯನ ಉದಯ ಹಾಗೂ ಕ್ರೈಸ್ತಧರ್ಮವನ್ನು ನಂಬುತ್ತೇನೆ" ಎಂದು ಹೇಳುತ್ತಾರೆ. + +ಅಲ್ಲದೆ ಯೋಹಾನ 1:9ನೇ ವಚನದ ಪರಿಣಾಮವನ್ನು ತಿಳಿಯೋಣ. ಬೆಳಕು ಎಲ್ಲರಿಗೂ ಬರುತ್ತದೆ, ಆದರೆ ಎಲ್ಲರೂ ಅದನ್ನು ಅಂಗೀಕರಿಸುವುದಿಲ್ಲ. ಯೇಸುಕ್ರಿಸ್ತನನ್ನು ಜನರು ಹೇಗೆ ಅಂಗೀಕರಿಸಿದರು ಅಥವಾ ತಿರಸ್ಕರಿಸಿದರೆಂಬುದೇ ಯೋಹಾನನ ಸುವಾರ್ತೆಯ ಮುಖ್ಯ ಸಾರಾಂಶವಾಗಿದೆ. ಆ ಸಾರಾಂಶವು ಈ ವಚನದಿಂದ ಆರಂಭವಾಗುತ್ತದೆ. ಯೇಸುವು ತನ್ನ ಸ್ವಂತ ಜನರಾದ ಇಸ್ರಾಯೇಲ್ಯರು ಹಾಗೂ ಯೆಹೂದ್ಯರ ಬಳಿಗೆ ಬಂದನು. ಆದರೆ ಅವರಲ್ಲಿ ಹೆಚ್ಚಿನವರು ಆತನನ್ನು ಮೆಸ್ಸೀಯನೆಂದು ಅಂಗೀಕರಿಸಲಿಲ್ಲವೆಂಬುದು ದುಃಖಕರ ಸಂಗತಿಯಾಗಿದೆ. + +ರೋಮಾಯ 9-11ನೇ ಅಧ್ಯಾಯಗಳಲ್ಲಿಯೂ ಸಹ ಯೆಹೂದ್ಯರಲ್ಲಿ ಹೆಚ್ಚಿನವರು ಕ್ರಿಸ್ತನನ್ನು ತಿರಸ್ಕರಿಸಿದರೆಂಬ ಅಂಶವನ್ನು ಪೌಲನು ತಿಳಿಸುತ್ತಾನೆ. ಆದರೆ ಯೆಹೂದ್ಯರಲ್ಲಿ ಅನೇಕರು ಸೇರಿದಂತೆ, ಅನ್ಯಜನರೂ ಸಹ ಆತನನ್ನು ಮೆಸ್ಸೀಯನೆಂದು ಅಂಗೀಕರಿಸುತ್ತಾರೆಂದು ಅಪೋಸ್ತಲನು ತಿಳಿಸುತ್ತಾನೆ. ಆದರೆ ಅದೇ ಸಮಯದಲ್ಲಿ ಅನ್ಯಜನರು ಯೆಹೂದ್ಯರಿಗೆ ವಿರುದ್ಧವಾಗಿ ಹೆಚ್ಚಳ ಪಡಬಾರದೆಂದು, ಸಹ ಅವನು ಕೆಳಕಂಡಂತೆ ಎಚ್ಚರಿಸುತ್ತಾನೆ: "ನೀನು ಹುಟ್ಟು ಕಾಡುಮರದಿಂದ ಕಡಿದು ತೆಗೆಯಲ್ಪಟ್ಟು ನಿನಗೆ ಸಂಬಂಧಪಡದ ಊರು ಮರದಲ್ಲಿ ಕಸಿಕಟ್ಟಿಸಿಕೊಂಡವನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು (ಅಂದರೆ ಯೆಹೂದ್ಯರು) ಸ್ವಂತ ಮರದಲ್ಲಿ ಕಪಿ ಕಟ್ಟಲ್ಪಡುವುದು ಎಷ್ಟೋ ಸಹಜವಾಗಿದೆಯಲ್ಲವೇ" (ರೋಮಾಯ 11:24). + +ಅದೇ ರೀತಿಯಲ್ಲಿ ಯಾರು ಯೇಸುಸ್ವಾಮಿಯನ್ನು ತಮ್ಮ ಸ್ವಂತ ರಕ್ಷಕನೆಂದು ಅಂಗೀಕರಿಸುತ್ತಾರೋ, ಅವರು ದೇವರ ಮಕ್ಕಳಾಗುತ್ತಾರೆಂದು ಯೋಹಾನನು ಹೇಳುತ್ತಾನೆ. ಆತನ ಹೆಸರಿನಲ್ಲಿ ಯರ‍್ಯಾರು ನಂಬಿಕೆ ಇಡುತ್ತಾರೋ, ಅವರೆಲ್ಲರೂ ದೇವರ ಮಕ್ಕಳೆನಿಸಿಕೊಳ್ಳುವರು (ಯೋಹಾನ 1:12,13). ಇಲ್ಲಿ ಯೋಹಾನನ ಸುವಾರ್ತೆಯ ಪ್ರಸ್ತಾವನೆ ಹಾಗೂ ಮುಕ್ತಾಯದ ನಡುವಣ ಸಂಬಂಧ ಕಂಡುಬರುತ್ತದೆ. ಈ ಸುವಾರ್ತೆಯನ್ನು ಬರೆದ ಕಾರಣವೇನೆಂದು ಅಪೋಸ್ತಲನು "ಯೇಸು ದೇವಕುಮಾರನಾದ ಕ್ರಿಸ್ತನೆಂದು ನೀವು ನಂಬುವಂತೆಯೂ, ನಂಬಿ ಆತನ ಹೆಸರಿನ ಮೂಲಕವಾಗಿ ಜೀವವನ್ನು ಪಡಕೊಳ್ಳುವಂತೆಯೂ ಇಷ್ಟೆಲ್ಲಾ ಬರೆದದೆ" ಎಂದು ತಿಳಿಸುತ್ತಾನೆ (ಯೋಹಾನ 20:31). ಇದರಿಂದ ಈ ಸುವಾರ್ತೆಯ ಆರಂಭದ ಮುನ್ನುಡಿ ಅಂದರೆ ಪ್ರಸ್ತಾವನೆ ಹಾಗೂ ಮುಕ್ತಾಯವು ಒಂದು ರೀತಿಯಾದ ಐಕ್ಯತೆ ಹೊಂದಿವೆ. ಇವು ಪರಸ್ಪರ ಸಂಬಂಧ ಹೊಂದಿದ್ದು, ಈ ಸುವಾರ್ತೆಯ ಆರಂಭ ಹಾಗೂ ಮುಕ್ತಾಯದ ನಡುವೆ ನಡೆಯುವ ಘಟನೆಗಳನ್ನು ಒಳಗೊಂಡಿದೆ. ಇವೆರಡರ ನಡುವಣ ಸಂಬಂಧವು ಈ ಸುವಾರ್ತೆಯು ಕ್ರಿಸ್ತನನ್ನು ತಮ್ಮ ರಕ್ಷಕನೆಂದು ನಂಬುವವರು ರಕ್ಷಿಸಲ್ಪಡುವರೆಂಬ ಉದ್ದೇಶವನ್ನು ಸೂಚಿಸುತ್ತದೆ. + +`ನೀವು ದೇವರ ಮಕ್ಕಳಾದ ಕಾರಣದಿಂದ ನಿಮ್ಮ ಜೀವನದಲ್ಲಿ ಬದಲಾವಣೆಗಳು ಕಂಡುಬಂದಿವೆಯೇ?` \ No newline at end of file diff --git a/src/kn/2024-04/03/05.md b/src/kn/2024-04/03/05.md new file mode 100644 index 00000000000..eaa1d02c7f6 --- /dev/null +++ b/src/kn/2024-04/03/05.md @@ -0,0 +1,18 @@ +--- +title: ನಂಬಿಕೆ, ಅಪನಂಬಿಕೆ- ತಿರುಗಿ ಕಂಡುಬರುವ ವಿಷಯಗಳು +date: 16/10/2024 +--- + +`ಯೋಹಾನ 3:16-21; 9:35-41 ಹಾಗೂ 12:36-46ನೇ ವಚನಗಳನ್ನು ಓದಿರಿ. ಈ ವಾಕ್ಯಗಳು ಈ ಸುವಾರ್ತೆಯ ಆರಂಭದ ಮುನ್ನುಡಿಯಲ್ಲಿ ಕಂಡುಬರುವ ನಂಬಿಕೆ/ ಅಪನಂಬಿಕೆಯ ವಿಷಯವನ್ನು ಹೇಗೆ ಪುನರಾವರ್ತಿಸುತ್ತವೆ?` + +ಯೋಹಾನನ ಸುವಾರ್ತೆಯಲ್ಲಿ ಮಾನವತ್ವವು ಎರಡು ಗುಂಪುಗಳಾಗಿ ವಿಂಗಡಿಸಲ್ಪಟ್ಟಿರುವುದನ್ನು ನಾವು ನೋಡಬಹುದು. ಅವುಗಳು ಯಾವುದೆಂದರೆ ಯೇಸುವನ್ನು ತಮ್ಮ ರಕ್ಷಕನೆಂದು ಅಂಗೀಕರಿಸಿರುವವರು ಮತ್ತು ಆತನನ್ನು ನಂಬಲು ಅವಕಾಶ ಒದಗಿ ಬಂದರೂ ತಿರಸ್ಕರಿಸಿದವರು ಎಂಬ ಎರಡು ಗುಂಪುಗಳು. + +ಕ್ರಿಸ್ತನನ್ನು ಮೆಸ್ಸೀಯನೆಂದು ಅಂಗೀಕರಿಸಿಕೊಂಡವರಲ್ಲಿ ಹನ್ನೊಂದು, ಮಂದಿ ಶಿಷ್ಯರು, ನಿಕೊದೇಮನು, ಹುಟ್ಟು ಕುರುಡನಾದ ಭಿಕ್ಷುಕನು ಮತ್ತು ಬಾವಿಯ ಬಳಿಯಲ್ಲಿದ್ದ ಸಮಾರ್ಯದ ಸ್ತ್ರೀ ಸೇರಿದ್ದಾರೆ. ಎರಡನೇ ಗುಂಪಿನಲ್ಲಿ ಫರಿಸಾಯರು, ಮಹಾಯಾಜಕರು, ಐದು ರೊಟ್ಟಿ ಎರಡು ಮೀನುಗಳಿಂದ ಐದುಸಾವಿರ ಜನರು ಊಟಮಾಡಿದ ಅದ್ಭುತವನ್ನು ನೋಡಿದ ಜನರು ಮತ್ತು ಯೇಸುವನ್ನು ಹಿಡಿದುಕೊಟ್ಟ ಯೂದನು ಸೇರಿದ್ದಾರೆ. + +ಹೊಸ ಒಡಂಬಡಿಕೆಯ 27 ಪುಸ್ತಕಗಳಲ್ಲಿ ನಂಬಿಕೆ ಎನ್ನುವ ಪದವು 241 ಸಾರಿ ಕಂಡುಬರುತ್ತದೆ. ಆದರೆ ಯೋಹಾನನ ಸುವಾರ್ತೆಯಲ್ಲಿಯೇ ಈ ಪದವು 98 ಸಾರಿ ಕಂಡುಬರುತ್ತದೆ. ಈ ಪದವು ಈ ಸುವಾರ್ತೆಯ ಬಹುಮುಖ್ಯ ಸಾರಾಂಶವಾಗಿದೆ. ನಂಬಿಕೆಯನ್ನು ಕಾರ್ಯರೂಪವಾಗಿ ತೋರಿಸುವುದು ಕ್ರೈಸ್ತರಾಗುವುದಕ್ಕೆ ಅತ್ಯವಶ್ಯವಾಗಿದೆ ಎಂಬುದನ್ನು ಈ ಪದವು ಸೂಚಿಸುತ್ತದೆ. ಯೇಸುವಿನ ಮೇಲೆ ನಾವೆಲ್ಲರೂ ನಂಬಿಕೆಯಿಡುತ್ತೇವೆ. ಆದರೆ ಇದು ಕೇವಲ ಸಿದ್ಧಾಂತಗಳಲ್ಲಿ, ಬದಲಾಗಿ ಕಾರ್ಯರೂಪದಲ್ಲಿ ತೋರಿಸಬೇಕಾದದ್ದು ಹಾಗೂ ನಾವು ಹೇಗೆ ಕ್ರಿಸ್ತನಂತೆ ಜೀವಿಸಬೇಕೆಂಬುದನ್ನು ತಿಳಿಸುತ್ತದೆ. ದೆವ್ವಗಳು ಸಹಾ ಆತನನ್ನು ನಂಬುತ್ತವೆಂದು ಯಾಕೋಬನು ಹೇಳುತ್ತಾನೆ (2:19). + +ಯೇಸುವನ್ನು ತಮ್ಮ ರಕ್ಷಕನೆಂದು ನಂಬುವವರು ಅಥವಾ ನಂಬದಿರುವವರು- ಈ ಎರಡು ಗುಂಪುಗಳ ನಡುವಣ ವ್ಯತ್ಯಾಸವು ಅವರು ಹೇಗೆ ಆತನೊಂದಿಗೆ ಸಂಬಂಧ ಹೊಂದಿರುತ್ತಾರೆಂಬುದರ ಮೇಲೆ ಆಧಾರಗೊಂಡಿದೆ. ಯೇಸುವು ಗದರಿಸಿದಾಗಲೂ ಅಥವಾ ಕಠಿಣಮಾತುಗಳಿಂದ ಖಂಡಿಸಿದಾಗಲೂ, ಅದಕ್ಕೆ ದುಃಖಪಡದೆ ಮುಕ್ತಮನಸ್ಸಿನಿಂದ ಆತನ ಮೇಲೆ ನಂಬಿಕೆಯಿಟ್ಟವರು ಮೊದಲನೆ ಗುಂಪಿನವರು. ಅವರು ಆತನಿಂದ ದೂರ ಓಡಿಹೋಗಲಿಲ್ಲ. ಆತನು ಅವರ ಮೇಲೆ ಹೊಳೆಯುವ ಬೆಳಕಾಗಿದ್ದನು. ಅವರು ಯೇಸುವಿನ ಮೇಲೆ ನಂಬಿಕೆಯಿಟ್ಟು ಆತನ ಮಕ್ಕಳೆನಿಸಿಕೊಂಡರು. + +ಇದಕ್ಕೆ ವಿರುದ್ಧವಾಗಿ ಯೇಸುವಿನ ಮೇಲೆ ಅಪನಂಬಿಕೆ ಹೊಂದಿದವರು ಆತನೊಂದಿಗೆ ವಾದವಿವಾದ ಮಾಡಲು ಮತ್ತು ಆತನಲ್ಲಿ ತಪ್ಪು ಹುಡುಕಲು ಬರುತ್ತಿದ್ದರು. ಅಂತವರನ್ನು ಬೆಳಕಿಗಿಂತ ಬದಲಾಗಿ ಕತ್ತಲೆಯನ್ನು ಹೆಚ್ಚಾಗಿ ಪ್ರೀತಿಸುವವರಿಗೆ ಹೋಲಿಸಲಾಗಿದೆ. ಆತನ ಬೋಧನೆಗಳು ಬಹಳ ಕಠಿಣವಾಗಿದೆ ಎಂದು ಅವುಗಳನ್ನು ಒಪ್ಪಿಕೊಳ್ಳದವರು ಅಥವಾ ಯೆಹೂದ್ಯರಿಂದ ಬಂದ ಸಂಪ್ರದಾಯಗಳನ್ನು ಆತನು ಮೀರುವವನೆಂದು ಅಪನಂಬಿಗಸ್ತರು ತಿಳಿದುಕೊಂಡಿದ್ದರು. ಆತನು ಅಲ್ಲದೆ ಮೆಸ್ಸೀಯನ ಬಗ್ಗೆ ಅವರಿಗಿದ್ದ ಬಹಳಷ್ಟು ನಿರೀಕ್ಷೆಯನ್ನು ಯೇಸುಕ್ರಿಸ್ತನು ನೆರವೇರಿಸಲಿಲ್ಲ. ಇದೂ ಸಹ ಅವರು ನಂಬದಿರಲು ಒಂದು ಮುಖ್ಯಕಾರಣವಾಗಿದೆ. ಆತನ ಬೆಳಕು ತಮ್ಮನ್ನು ತೀರ್ಪುಮಾಡಲು ಅವಕಾಶ ನೀಡದೆ, ಆತನನ್ನೇ ಅವರು ತೀರ್ಪುಮಾಡಿದರು. ಇಂತಹ ಮನೋಭಾವವು ಯೆಹೂದ್ಯ ಧಾರ್ಮಿಕ ನಾಯಕರಾದ ಫರಿಸಾಯರು, ಸದ್ದುಕಾಯರು, ಶಾಸ್ತಿ್ರಗಳು, ಮಹಾಯಾಜಕರಲ್ಲಿತ್ತು. ಅವರು ಯೇಸುವನ್ನು ಮೊದಲನೆಯದಾಗಿ ಅಂಗೀಕರಿಸಿಕೊಳ್ಳಬೇಕಾಗಿತ್ತು. ಆದರೆ ಅವರು ಪದೇ ಪದೇ ತಾವು ಶ್ರೇಷ್ಠರೆಂದು ಎಣಿಸಿಕೊಂಡು ಯೇಸುಕ್ರಿಸ್ತನನ್ನು ಪಾಪಿಗಳ ಸಂಗಡ ಊಟಮಾಡುವವನು, ದೆವ್ವಹಿಡಿದವನು ಎಂದು ಅಪವಾದ ಹೊರಿಸಿ ಆತನ ವಿರುದ್ಧ ತೀರ್ಪುಕೊಡುತ್ತಿದ್ದರು. + +`ಯೇಸು ಮೆಸ್ಸೀಯನೆಂದು ಬಾಯಿಮಾತಿನಲ್ಲಿ ನಂಬುವುದಕ್ಕೆ ವಿರುದ್ಧವಾಗಿ ನಾವು ಹೇಗೆ ಆತನಲ್ಲಿ ಪರಿಪೂರ್ಣ ನಂಬಿಕೆಯಿಡಬಹುದು? ಇವೆರಡರ ನಡುವಣ ವ್ಯತ್ಯಾಸವನ್ನು ಅರಿಯುವುದು ಯಾಕೆ ಪ್ರಾಮುಖ್ಯವಾಗಿದೆ? (ಮತ್ತಾಯ 7:21-23).` \ No newline at end of file diff --git a/src/kn/2024-04/03/06.md b/src/kn/2024-04/03/06.md new file mode 100644 index 00000000000..fb4d9514af2 --- /dev/null +++ b/src/kn/2024-04/03/06.md @@ -0,0 +1,22 @@ +--- +title: ಮಹಿಮೆ ಎಂಬ ಪದವು ತಿರುಗಿ ಕಂಡುಬರುವುದು +date: 17/10/2024 +--- + +`ಯೋಹಾನ 17:1-5ನೇ ವಚನಗಳನ್ನು ಓದಿರಿ. "ತಂದೆಯೇ, ಕಾಲ ಬಂದಿದೆ. ನಿನ್ನ ಮಗನನ್ನು ಮಹಿಮೆಪಡಿಸು; ಆಗ ಮಗನು ನಿನ್ನನ್ನು ಮಹಿಮೆಪಡಿಸು- ವುದಕ್ಕಾಗುವುದು" ಎಂದು ಯೇಸುಸ್ವಾಮಿ ಮಾಡಿದ ಪ್ರಾರ್ಥನೆಯ ಅಭಿಪ್ರಾಯ ಏನು?` + +ಯೇಸುಕ್ರಿಸ್ತನು ಯಾರು, ಆತನು ಏನು ಮಾಡುತ್ತಾನೆಂಬುದರ ಬಗ್ಗೆ ಜನರಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತಿದ್ದ ವಿಷಯದ ಬಗ್ಗೆ ನೆನ್ನೆಯ ಪಾಠದಲ್ಲಿ ನಾವು ತಿಳಿದುಕೊಂಡೆವು. ಇಂದು ಯೋಹಾನನ ಸುವಾರ್ತೆಯಲ್ಲಿ ಕ್ರಿಸ್ತನ ದೈವೀಕತ್ವದ ಬಗ್ಗೆ ಅಧ್ಯಯನ ಮಾಡೋಣ. + +ಯೋಹಾನನ ಸುವಾರ್ತೆಯ ಮೊದಲನೆ ಅಧ್ಯಾಯವು ಕ್ರಿಸ್ತನು ದೇವರ ಕುಮಾರನು, ಹಾಗೂ ಸಮಸ್ತ ವಿಶ್ವದ ಸೃಷ್ಟಿಕರ್ತನೂ ಆಗಿದ್ದಾನೆಂದು ಆರಂಭವಾಗುತ್ತದೆ. ಮೊದಲು ಇಲ್ಲದಿರುವ, ಆದರೆ ಈಗ ಅಸ್ತಿತ್ವದಲ್ಲಿರುವ ಎಲ್ಲವೂ ಸಹ ಆತನಿಂದ ಉಂಟುಮಾಡಲ್ಪಟ್ಟಿವೆ. "ಆತನ ಮೂಲಕವಾಗಿ ಸಮಸ್ತವೂ ಉಂಟಾಯಿತು; ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ" (ಯೋಹಾನ 1:3). ಅಲ್ಲದೆ ಯೋಹಾನನು ಮುಂದುವರಿದು "....ನಾವು ಆತನ ಮಹಿಮೆಯನ್ನು ನೋಡಿದೆವು; ಆ ಮಹಿಮೆಯು ತಂದೆಯ ಬಳಿಯಿಂದ ಬಂದ ಒಬ್ಬನೇ ಮಗನಿಗೆ ಇರತಕ್ಕ ಮಹಿಮೆ. (ಆತನು ನರಾವತಾರವೆತ್ತಿ ನಮ್ಮ ಮಧ್ಯದಲ್ಲಿ ವಾಸಿಸಿದನು) ಎಂದು ಹೇಳುತ್ತಾನೆ (ಯೋಹಾನ 1:14). ಅಪೋಸ್ತಲನು ಮಹಿಮೆ ಅಂದರೆ ಪ್ರಕಾಶ, ವೈಭವ, ಗೌರವ ಮತ್ತು ಪ್ರಸಿದ್ಧಿ ಎಂಬ ಅರ್ಥಕೊಡತಕ್ಕ ಪದ ಉಪಯೋಗಿಸಿದ್ದಾನೆ. ಅಲ್ಲದೆ ಮಹಿಮೆಪಡಿಸುವುದು (Glorify) ಅಂದರೆ ಸ್ತುತಿಸ್ತೋತ್ರ, ಅಧಿಕಾರ, ಗೌರವ, ಶ್ಲಾಘನೆ ಎಂಬ ಪದಗಳನ್ನೂ ಸಹ ಉಪಯೋಗಿಸಿದ್ದಾನೆ. ಇವೆರಡೂ ಪದಗಳು ಕ್ರಿಸ್ತನು ಮಾನವರಿಂದ ಗೌರವ ಮತ್ತು ತಂದೆಯಿಂದ ಮಹಿಮೆ ಹೊಂದುವುದನ್ನು ತಿಳಿಸುತ್ತವೆ. + +ಯೋಹಾನನ ಸುವಾರ್ತೆಯಲ್ಲಿ ಯೇಸುವು ನಿನ್ನ ಮಗನನ್ನು ಮಹಿಮೆಪಡಿಸಿಕೋ ಎಂದು ಹೇಳಿರುವುದು ಆತನ ಕಾಲಬಂದಿದೆ ಅಂದರೆ ಆತನ ಮರಣದ ಸಮಯ ಬಂದಿದೆ ಎಂಬುದಕ್ಕೆ ಸಂಬಂಧಪಟ್ಟಿದೆ (ಯೋಹಾನ 2:4; 7:30; 8:20; 12:23- 27; 13:1; 16:32 ಹಾಗೂ 17:1ನೇ ವಚನಗಳೊಂದಿಗೆ ಹೋಲಿಕೆ ಮಾಡಿರಿ). ಶಿಲುಬೆಯ ಮರಣವು ಯೇಸುವು ಮಹಿಮೆ ಹೊಂದುವ ಕಾಲವಾಗಿತ್ತು. + +ಶಿಲುಬೆಯ ಮರಣವು ರೋಮನ್ನರ ಕಾಲದಲ್ಲಿ ಅತ್ಯಂತ ಅವಮಾನಕರವೂ ಮತ್ತು ನಾಚಿಕೆಯ ಮರಣವಾಗಿತ್ತು. ಅಂದಮೇಲೆ ಯೇಸುವು ಶಿಲುಬೆಯ ಮರಣದಿಂದ ಮಹಿಮೆ ಹೊಂದುತ್ತಾನೆಂಬುದು ನಮಗೆ ವಿರೋಧಾಭಾಸವಾಗಿ ಕಾಣಬಹುದು. ದೇವರು ಶಿಲುಬೆಯಲ್ಲಿ ಮರಣ ಹೊಂದುವ ಈ ನಂಬಲಸಾಧ್ಯವಾದ ವೈರುಧ್ಯವು, ಮಾನವರು ಮಾಡಿದ ಕುತಂತ್ರವು ದೈವೀಕ ಯೋಜನೆಯೊಂದಿಗೆ ಸಂಬಂಧ ಹೊಂದಿರುವುದನ್ನು ಉದಾಹರಿಸುತ್ತದೆ. + +ಮಾನವನಾಗಿ ಯೇಸುವು ಅತ್ಯಂತ ವೇದನೆಯಿಂದ ತಿರಸ್ಕರಿಸಲ್ಪಟ್ಟ ಅಪರಾಧಿಯಂತೆ ಶಿಲುಬೆಯಲ್ಲಿ ಸತ್ತನು. ಮಾನವ ಸಹಜ ದೌರ್ಬಲ್ಯದಿಂದ ಆತನು "ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ?" ಎಂದು ಕೂಗಿದನು (ಮತ್ತಾಯ 27:46; ಮಾರ್ಕ 15:34). + +ಆದರೆ ಯೇಸುಕ್ರಿಸ್ತನ ಶಿಲುಬೆಯ ಮರಣದ ದೈವೀಕ ಮಹಿಮೆಯು ಲೂಕ 23:32-47 ಹಾಗೂ ಯೋಹಾನ 19:25-30ನೇ ವಚನಗಳಲ್ಲಿ ತಿಳಿಸಲ್ಪಟ್ಟಿವೆ. ಶಿಲುಬೆಯು ಇಲ್ಲಿ ರಕ್ಷಣೆ ಹಾಗೂ ಕರುಣೆಯ ಸ್ಥಳವಾಗಿದ್ದು, ದೇವಕುಮಾರನು ತನ್ನನ್ನು ತನ್ನ ತಂದೆಗೆ ಒಪ್ಪಿಸಿಕೊಡುವುದನ್ನು ಕಾಣಬಹುದು. + +ದೇವರ ಮಹೋನ್ನತವೂ, ಉತ್ಕೃಷ್ಟವೂ ಆದ ಮಹಿಮೆಯು ಆತನು ಲೋಕದ ಪಾಪಗಳನ್ನು ಹೊತ್ತುಕೊಂಡು ಅತ್ಯಂತ ಹೀನಾಯಕರವಾದ ನಾಚಿಕೆ ನಿಂದೆ, ಅಪಮಾನಗಳ ಮೂಲಕ ಪ್ರಕಟಿಸಲ್ಪಟ್ಟದ್ದು ಎಷ್ಟೊಂದು ವಿಪರ್ಯಾಸವಾಗಿದೆಯಲ್ಲವೇ + +`ನಮ್ಮನ್ನು ಪಾಪಗಳಿಂದ ಬಿಡಿಸಲು ಸ್ವತಃ ದೇವರು ಶಿಲುಬೆಯ ಮರಣ ಅನುಭವಿಸಿದ ಬಗ್ಗೆ ಆಲೋಚಿಸಿ ಪಾಪವು ಎಷ್ಟೊಂದು ಕೆಟ್ಟದ್ದಾಗಿದೆ ಎಂಬುದರ ಬಗ್ಗೆ ಇದು ನಮಗೇನು ತಿಳಿಸುತ್ತದೆ?` \ No newline at end of file diff --git a/src/kn/2024-04/03/07.md b/src/kn/2024-04/03/07.md new file mode 100644 index 00000000000..6168d373a36 --- /dev/null +++ b/src/kn/2024-04/03/07.md @@ -0,0 +1,24 @@ +--- +title: ಹೆಚ್ಚಿನ ಚಿಂತನೆ +date: 18/10/2024 +--- + +ಶ್ರೀಮತಿ ವೈಟಮ್ಮನವರ 'ದಿ ಡಿಸೈರ್ ಆಫ್ ಏಜಸ್' ಪುಸ್ತಕದ 'ಗಾಡ್ ವಿತ್ ಅಸ್' ಎಂಬ ಅಧ್ಯಾಯ ಓದಿರಿ. + +ನಮ್ಮ ಅಡ್ವೆಂಟಿಸ್ಟ್ ಸಭೆಯ ಬೈಬಲ್ ವ್ಯಾಖ್ಯಾನ ಸಂಪುಟ 5, ಪುಟ 1126ರಲ್ಲಿ ಕ್ರಿಸ್ತನ ದೈವತ್ವದ ಬಗ್ಗೆ ಹೀಗೆ ತಿಳಿಸಲಾಗಿದೆ. + +"ದೇವಕುಮಾರನಾದ ನಮ್ಮ ಕರ್ತನಾದ ಯೇಸುಕ್ರಿಸ್ತನು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿದ್ದಾನೆ. ಆತನು ವಿಶಿಷ್ಟವಾದ ವ್ಯಕ್ತಿಯಾಗಿದ್ದರೂ, ತಂದೆಯೊಡನೆ ಒಂದಾಗಿದ್ದಾನೆ. ಆತನು ಪರಲೋಕದ ಉತ್ಕೃಷ್ಟವಾದ ಮಹಿಮೆಯೂ, ವೈಭವವೂ ಆಗಿದ್ದಾನೆ. ಕ್ರಿಸ್ತನು ದೇವದೂತರ ನಾಯಕನೂ, ದಂಡನಾಯಕನೂ ಆಗಿದ್ದು, ಸಮಸ್ತ ದೇವದೂತರು ಆತನಿಗೆ ಅಡ್ಡಬಿದ್ದು ಆರಾಧಿಸುತ್ತಾರೆ. ಅದಕ್ಕೆ ಆತನು ಯೋಗ್ಯನಾಗಿದ್ದಾನೆ. + +ಈ ಲೋಕದ ಅಸ್ತಿವಾರ ಹಾಕುವುದಕ್ಕೆ ಮೊದಲೇ, ಕ್ರಿಸ್ತನು ತಂದೆಯೊಂದಿಗೆ ಇದ್ದನೆಂಬ ಸತ್ಯವು ಬೆಳಕೂ ಹಾಗೂ ಮಹಿಮೆಯೂ ಆಗಿದೆ. ಈ ಬೆಳಕು ಕತ್ತಲೆಯಲ್ಲಿ ಪ್ರಕಾಶಿಸುತ್ತದೆ ಹಾಗೂ ದೈವೀಕವಾದ ಮೂಲ ವೈಭವ ಮತ್ತು ಮಹಿಮೆಯೊಂದಿಗೆ ಕಣ್ಣುಕೋರೈಸುವಂತೆ ಹೊಳೆಯುತ್ತದೆ. ಈ ಸತ್ಯವು ಒಂದು ಮಹಾನಿಗೂಢವಾಗಿದ್ದು, ಇತರ ನಿಗೂಢವಾದ ಮತ್ತು ವಿವರಿಸಲ್ಪಡದಿರುವ ಸತ್ಯಗಳನ್ನು ವಿವರಿಸುತ್ತದೆ. ಅದೇ ಸಮಯದಲ್ಲಿ ಈ ಸತ್ಯಾಂಶವು ಯಾರೂ ಸೇರಲಾಗದಂತಹ ಅಗಮ್ಯವಾದ ಹಾಗೂ ಗ್ರಹಿಸಲು ಅಸಾಧ್ಯವಾದ ಬೆಳಕಿನಿಂದ ಆವರಿಸಿಕೊಂಡಿದೆ". + +ಇದೇ ವಿಷಯವನ್ನು ಶ್ರೀಮತಿ ವೈಟಮ್ಮನವರು ತಮ್ಮ 'ದಿ ಸ್ಟೆಪ್ಸ್ ಟು ಕ್ರೈಸ್ಟ್' ಪುಸ್ತಕದ 26, 27ನೇ ಪುಟಗಳಲ್ಲಿ ಹೀಗೆ ತಿಳಿಸುತ್ತಾರೆ: + +"ಆದರೆ ನಾನು ಭೂಮಿಯಲ್ಲಿಂದ ಮೇಲಕ್ಕೆ ಎತ್ತಲ್ಪಟ್ಟಾಗ ಎಲ್ಲರನ್ನೂ ನನ್ನ ಬಳಿಗೆ ಎಳಕೊಳ್ಳುವೆನು" ಎಂದು ಯೇಸುಸ್ವಾಮಿ ಹೇಳಿದ್ದಾನೆ (ಯೋಹಾನ 12:32). ತಾನು ಸಮಸ್ತ ಲೋಕದ ಪಾಪಗಳಿಗಾಗಿ ರಕ್ಷಕನಾಗಿ ಸಾಯುತ್ತೇನೆಂಬುದನ್ನು ಕ್ರಿಸ್ತನು ಪಾಪಿಗಳಿಗೆ ರಕ್ಷಕನಾಗಿ ಸಾಯುತ್ತೇನೆಂಬುದನ್ನು ಕ್ರಿಸ್ತನು ಪಾಪಿಗಳಿಗೆ ಪ್ರಕಟಿಸಬೇಕಾಗಿತ್ತು. ಶಿಲುಬೆಯಲ್ಲಿ ತೂಗಾಡುತ್ತಿದ್ದ ದೇವರ ಯಜ್ಞದ ಕುರಿಮರಿಯನ್ನು ನಾವು ದೃಷ್ಟಿಸುವಾಗ, ವಿವೇಚನೆಯ ನಿಗೂಢತೆಯು ನಮ್ಮ ಮನಸ್ಸಿನಲ್ಲಿ ತೆರೆಯಲ್ಪಡುತ್ತದೆ ಹಾಗೂ ದೇವರ ಒಳ್ಳೇತನವು ನಮ್ಮನ್ನು ಪಶ್ಚಾತ್ತಾಪಕ್ಕೆ ನಡೆಸುತ್ತದೆ. + +"ಪಾಪಿಗಳಿಗಾಗಿ ತನ್ನ ಪ್ರಾಣವನ್ನು ಕೊಡುವುದರ ಮೂಲಕ ಕ್ರಿಸ್ತನು ಮಾನವರಾದ ನಾವು ಗ್ರಹಿಸಲು ಅಸಾಧ್ಯವಾದ ಪ್ರೀತಿಯನ್ನು ತೋರಿಸಿದನು. ಪಾಪಿಗಳಾದ ನಾವು ದೇವರ ಈ ಅಪಾರ ಪ್ರೀತಿಯನ್ನು ಅರಿತುಕೊಂಡಾಗ, ನಮ್ಮ ಕಠಿಣವಾದ ಹೃದಯವು ಮೃದುವಾಗಿ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿ ನಿಮ್ಮಲ್ಲಿ ಪಶ್ಚಾತ್ತಾಪ ಉಂಟಾಗುತ್ತದೆ. ಜನರು ಪ್ರಾಮಾಣಿಕವಾಗಿ ಒಳ್ಳೆಯದನ್ನು ಮಾಡಬೇಕೆಂದು ಪ್ರಯತ್ನಿಸಿದಾಗ, ಕ್ರಿಸ್ತನ ಶಕ್ತಿಯು ಅವರಲ್ಲಿ ಪ್ರೇರಣೆ ಹುಟ್ಟಿಸುತ್ತದೆ. ಅವರಿಗೆ ತಿಳಿಯದಂತೆ ಆತ್ಮನ ಪ್ರೇರಣೆಯು ಅವರಲ್ಲಿ ಸ್ಫೂರ್ತಿ ನೀಡುತ್ತದೆ, ಆತ್ಮಸಾಕ್ಷಿಯು ಎಚ್ಚರಗೊಳ್ಳುತ್ತದೆ ಹಾಗೂ ಅವರ ಜೀವನದಲ್ಲಿ ಅಪಾರ ಬದಲಾವಣೆ ಕಂಡುಬರುತ್ತದೆ. ಕ್ರಿಸ್ತನ ಪ್ರೇರಣೆಯಿಂದ ಅವರು ತಮ್ಮ ಪಾಪಪರಿಹಾರ ಮಾಡಿದ ಶಿಲುಬೆಯ ಬಳಿಗೆ ಎಳೆಯಲ್ಪಟ್ಟಾಗ, ಆಜ್ಞೆಗಳು ಅವರ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುತ್ತವೆ". + +**ಚರ್ಚಿಸಬೇಕಾದ ಪ್ರಶ್ನೆಗಳು** + +`ಯೋಹಾನನು ತನ್ನ ಸುವಾರ್ತೆಯ ಆರಂಭದಲ್ಲಿ ಕ್ರಿಸ್ತನು ಸಮಸ್ತ ಲೋಕದ ಸೃಷ್ಟಿಕರ್ತನಾಗಿದ್ದಾನೆಂದು ಯಾಕೆ ತಿಳಿಸುತ್ತಾನೆ? ಇದು ಸೃಷ್ಟಿಯ ಪ್ರಾಮುಖ್ಯತೆಯ ಬಗ್ಗೆ ನಮಗೇನು ತಿಳಿಸುತ್ತದೆ? ಹಾಗಿದ್ದಲ್ಲಿ, ಸತ್ಯವೇದದಲ್ಲಿ ತಿಳಿಸಿರುವಂತೆ ಸೃಷ್ಟಿಯ ಬಗ್ಗೆ ಸರಿಯಾದ ತಿಳುವಳಿಕೆ ಹೊಂದಿರುವುದು ಯಾಕೆ ಪ್ರಾಮುಖ್ಯವಾಗಿದೆ?` + +`ಸೃಷ್ಟಿಕರ್ತನೂ, ಯುಗಯುಗಾಂತರಗಳಿಂದಲೂ ಇರುವಂತ ದೇವರಿಗೆ ಬದಲಾಗಿ, ಸೃಷ್ಟಿಮಾಡಲ್ಪಟ್ತ ವ್ಯಕ್ತಿಯು ಮರಣ ಹೊಂದಿದ್ದಲ್ಲಿ ಶಿಲುಬೆಯು ನಮಗೆ ರಕ್ಷಣೆ ನೀಡುತ್ತಿತ್ತೇ?` \ No newline at end of file diff --git a/src/kn/2024-04/03/info.yml b/src/kn/2024-04/03/info.yml new file mode 100644 index 00000000000..03b9b442d38 --- /dev/null +++ b/src/kn/2024-04/03/info.yml @@ -0,0 +1,4 @@ +--- + title: "ಪೂರ್ವಚರಿತ್ರೆಯ ಪ್ರಸ್ತಾವನೆ (ಪೀಠಿಕೆ)" + start_date: "12/10/2024" + end_date: "18/10/2024" \ No newline at end of file diff --git a/src/kn/2024-04/04/01.md b/src/kn/2024-04/04/01.md new file mode 100644 index 00000000000..10dfa21e9e7 --- /dev/null +++ b/src/kn/2024-04/04/01.md @@ -0,0 +1,7 @@ +--- +title: ಕ್ರಿಸ್ತನು ಮೆಸ್ಸೀಯನೆಂಬುದಕ್ಕೆ ಸಾಕ್ಷಿಗಳು +date: 19/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/04/02.md b/src/kn/2024-04/04/02.md new file mode 100644 index 00000000000..5504ee2ca64 --- /dev/null +++ b/src/kn/2024-04/04/02.md @@ -0,0 +1,7 @@ +--- +title: ಪಾಠ +date: 20/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/04/03.md b/src/kn/2024-04/04/03.md new file mode 100644 index 00000000000..61a1278f6ef --- /dev/null +++ b/src/kn/2024-04/04/03.md @@ -0,0 +1,7 @@ +--- +title: ಪಾಠ +date: 21/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/04/04.md b/src/kn/2024-04/04/04.md new file mode 100644 index 00000000000..93f0ed6d1da --- /dev/null +++ b/src/kn/2024-04/04/04.md @@ -0,0 +1,7 @@ +--- +title: ಪಾಠ +date: 22/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/04/05.md b/src/kn/2024-04/04/05.md new file mode 100644 index 00000000000..9c3a1bceba2 --- /dev/null +++ b/src/kn/2024-04/04/05.md @@ -0,0 +1,7 @@ +--- +title: ಪಾಠ +date: 23/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/04/06.md b/src/kn/2024-04/04/06.md new file mode 100644 index 00000000000..7415f87d313 --- /dev/null +++ b/src/kn/2024-04/04/06.md @@ -0,0 +1,7 @@ +--- +title: ಪಾಠ +date: 24/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/04/07.md b/src/kn/2024-04/04/07.md new file mode 100644 index 00000000000..4ff8348ca55 --- /dev/null +++ b/src/kn/2024-04/04/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 25/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/04/info.yml b/src/kn/2024-04/04/info.yml new file mode 100644 index 00000000000..0140dbd097b --- /dev/null +++ b/src/kn/2024-04/04/info.yml @@ -0,0 +1,4 @@ +--- + title: "ಕ್ರಿಸ್ತನು ಮೆಸ್ಸೀಯನೆಂಬುದಕ್ಕೆ ಸಾಕ್ಷಿಗಳು" + start_date: "19/10/2024" + end_date: "25/10/2024" \ No newline at end of file diff --git a/src/kn/2024-04/05/01.md b/src/kn/2024-04/05/01.md new file mode 100644 index 00000000000..38dd2a5c891 --- /dev/null +++ b/src/kn/2024-04/05/01.md @@ -0,0 +1,7 @@ +--- +title: ಸಮಾರ್ಯದವರ ಸಾಕ್ಷಿ +date: 26/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/05/02.md b/src/kn/2024-04/05/02.md new file mode 100644 index 00000000000..8c861259b5c --- /dev/null +++ b/src/kn/2024-04/05/02.md @@ -0,0 +1,7 @@ +--- +title: ಪಾಠ +date: 27/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/05/03.md b/src/kn/2024-04/05/03.md new file mode 100644 index 00000000000..af3fb1d3dc8 --- /dev/null +++ b/src/kn/2024-04/05/03.md @@ -0,0 +1,7 @@ +--- +title: ಪಾಠ +date: 28/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/05/04.md b/src/kn/2024-04/05/04.md new file mode 100644 index 00000000000..76efe04deea --- /dev/null +++ b/src/kn/2024-04/05/04.md @@ -0,0 +1,7 @@ +--- +title: ಪಾಠ +date: 29/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/05/05.md b/src/kn/2024-04/05/05.md new file mode 100644 index 00000000000..ea7f33814e5 --- /dev/null +++ b/src/kn/2024-04/05/05.md @@ -0,0 +1,7 @@ +--- +title: ಪಾಠ +date: 30/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/05/06.md b/src/kn/2024-04/05/06.md new file mode 100644 index 00000000000..46db1a7337f --- /dev/null +++ b/src/kn/2024-04/05/06.md @@ -0,0 +1,7 @@ +--- +title: ಪಾಠ +date: 31/10/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/05/07.md b/src/kn/2024-04/05/07.md new file mode 100644 index 00000000000..e8fd33bb0b2 --- /dev/null +++ b/src/kn/2024-04/05/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 01/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/05/info.yml b/src/kn/2024-04/05/info.yml new file mode 100644 index 00000000000..fba2fb0c4bc --- /dev/null +++ b/src/kn/2024-04/05/info.yml @@ -0,0 +1,4 @@ +--- + title: "ಸಮಾರ್ಯದವರ ಸಾಕ್ಷಿ" + start_date: "26/10/2024" + end_date: "01/11/2024" \ No newline at end of file diff --git a/src/kn/2024-04/06/01.md b/src/kn/2024-04/06/01.md new file mode 100644 index 00000000000..c55a8d3c54f --- /dev/null +++ b/src/kn/2024-04/06/01.md @@ -0,0 +1,7 @@ +--- +title: ಯೇಸುವಿನ ಬಗ್ಗೆ ಮತ್ತಷ್ಟು ಸಾಕ್ಷಿಗಳು +date: 02/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/06/02.md b/src/kn/2024-04/06/02.md new file mode 100644 index 00000000000..819563119e0 --- /dev/null +++ b/src/kn/2024-04/06/02.md @@ -0,0 +1,7 @@ +--- +title: ಪಾಠ +date: 03/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/06/03.md b/src/kn/2024-04/06/03.md new file mode 100644 index 00000000000..8339b9da64c --- /dev/null +++ b/src/kn/2024-04/06/03.md @@ -0,0 +1,7 @@ +--- +title: ಪಾಠ +date: 04/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/06/04.md b/src/kn/2024-04/06/04.md new file mode 100644 index 00000000000..ed6d3560200 --- /dev/null +++ b/src/kn/2024-04/06/04.md @@ -0,0 +1,7 @@ +--- +title: ಪಾಠ +date: 05/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/06/05.md b/src/kn/2024-04/06/05.md new file mode 100644 index 00000000000..a32a7096c52 --- /dev/null +++ b/src/kn/2024-04/06/05.md @@ -0,0 +1,7 @@ +--- +title: ಪಾಠ +date: 06/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/06/06.md b/src/kn/2024-04/06/06.md new file mode 100644 index 00000000000..497589ce087 --- /dev/null +++ b/src/kn/2024-04/06/06.md @@ -0,0 +1,7 @@ +--- +title: ಪಾಠ +date: 07/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/06/07.md b/src/kn/2024-04/06/07.md new file mode 100644 index 00000000000..66d28cb7cc5 --- /dev/null +++ b/src/kn/2024-04/06/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 08/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/06/info.yml b/src/kn/2024-04/06/info.yml new file mode 100644 index 00000000000..77ae1d2cb6d --- /dev/null +++ b/src/kn/2024-04/06/info.yml @@ -0,0 +1,4 @@ +--- + title: "ಯೇಸುವಿನ ಬಗ್ಗೆ ಮತ್ತಷ್ಟು ಸಾಕ್ಷಿಗಳು" + start_date: "02/11/2024" + end_date: "08/11/2024" \ No newline at end of file diff --git a/src/kn/2024-04/07/01.md b/src/kn/2024-04/07/01.md new file mode 100644 index 00000000000..4f90bf1a06e --- /dev/null +++ b/src/kn/2024-04/07/01.md @@ -0,0 +1,7 @@ +--- +title: ನಂಬುವವರು ಧನ್ಯರು +date: 09/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/07/02.md b/src/kn/2024-04/07/02.md new file mode 100644 index 00000000000..ad8e2ea5bbd --- /dev/null +++ b/src/kn/2024-04/07/02.md @@ -0,0 +1,7 @@ +--- +title: ಪಾಠ +date: 10/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/07/03.md b/src/kn/2024-04/07/03.md new file mode 100644 index 00000000000..62407e9dc93 --- /dev/null +++ b/src/kn/2024-04/07/03.md @@ -0,0 +1,7 @@ +--- +title: ಪಾಠ +date: 11/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/07/04.md b/src/kn/2024-04/07/04.md new file mode 100644 index 00000000000..16470d88d00 --- /dev/null +++ b/src/kn/2024-04/07/04.md @@ -0,0 +1,7 @@ +--- +title: ಪಾಠ +date: 12/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/07/05.md b/src/kn/2024-04/07/05.md new file mode 100644 index 00000000000..8dfd271092e --- /dev/null +++ b/src/kn/2024-04/07/05.md @@ -0,0 +1,7 @@ +--- +title: ಪಾಠ +date: 13/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/07/06.md b/src/kn/2024-04/07/06.md new file mode 100644 index 00000000000..bd2e9b7d0b1 --- /dev/null +++ b/src/kn/2024-04/07/06.md @@ -0,0 +1,7 @@ +--- +title: ಪಾಠ +date: 14/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/07/07.md b/src/kn/2024-04/07/07.md new file mode 100644 index 00000000000..030944818db --- /dev/null +++ b/src/kn/2024-04/07/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 15/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/07/info.yml b/src/kn/2024-04/07/info.yml new file mode 100644 index 00000000000..5ccfa47f0d0 --- /dev/null +++ b/src/kn/2024-04/07/info.yml @@ -0,0 +1,4 @@ +--- + title: "ನಂಬುವವರು ಧನ್ಯರು" + start_date: "09/11/2024" + end_date: "15/11/2024" \ No newline at end of file diff --git a/src/kn/2024-04/08/01.md b/src/kn/2024-04/08/01.md new file mode 100644 index 00000000000..c781803ee47 --- /dev/null +++ b/src/kn/2024-04/08/01.md @@ -0,0 +1,7 @@ +--- +title: ಹಳೆಯ ಒಡಂಬಡಿಕೆಯ ಪ್ರವಾದನೆಗಳ ನೆರವೇರುವಿಕೆ +date: 16/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/08/02.md b/src/kn/2024-04/08/02.md new file mode 100644 index 00000000000..11dfffafddf --- /dev/null +++ b/src/kn/2024-04/08/02.md @@ -0,0 +1,7 @@ +--- +title: ಪಾಠ +date: 17/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/08/03.md b/src/kn/2024-04/08/03.md new file mode 100644 index 00000000000..afda81191a8 --- /dev/null +++ b/src/kn/2024-04/08/03.md @@ -0,0 +1,7 @@ +--- +title: ಪಾಠ +date: 18/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/08/04.md b/src/kn/2024-04/08/04.md new file mode 100644 index 00000000000..2d65d6ff501 --- /dev/null +++ b/src/kn/2024-04/08/04.md @@ -0,0 +1,7 @@ +--- +title: ಪಾಠ +date: 19/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/08/05.md b/src/kn/2024-04/08/05.md new file mode 100644 index 00000000000..b781dad37aa --- /dev/null +++ b/src/kn/2024-04/08/05.md @@ -0,0 +1,7 @@ +--- +title: ಪಾಠ +date: 20/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/08/06.md b/src/kn/2024-04/08/06.md new file mode 100644 index 00000000000..b9843454d58 --- /dev/null +++ b/src/kn/2024-04/08/06.md @@ -0,0 +1,7 @@ +--- +title: ಪಾಠ +date: 21/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/08/07.md b/src/kn/2024-04/08/07.md new file mode 100644 index 00000000000..bd5ca27b4d4 --- /dev/null +++ b/src/kn/2024-04/08/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 22/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/08/info.yml b/src/kn/2024-04/08/info.yml new file mode 100644 index 00000000000..0141b114908 --- /dev/null +++ b/src/kn/2024-04/08/info.yml @@ -0,0 +1,4 @@ +--- + title: "ಹಳೆಯ ಒಡಂಬಡಿಕೆಯ ಪ್ರವಾದನೆಗಳ ನೆರವೇರುವಿಕೆ" + start_date: "16/11/2024" + end_date: "22/11/2024" \ No newline at end of file diff --git a/src/kn/2024-04/09/01.md b/src/kn/2024-04/09/01.md new file mode 100644 index 00000000000..cf9a3dd45d0 --- /dev/null +++ b/src/kn/2024-04/09/01.md @@ -0,0 +1,7 @@ +--- +title: ನಿತ್ಯಜೀವದ ಮೂಲ +date: 23/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/09/02.md b/src/kn/2024-04/09/02.md new file mode 100644 index 00000000000..cdddc905d6e --- /dev/null +++ b/src/kn/2024-04/09/02.md @@ -0,0 +1,7 @@ +--- +title: ಪಾಠ +date: 24/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/09/03.md b/src/kn/2024-04/09/03.md new file mode 100644 index 00000000000..2d777efd588 --- /dev/null +++ b/src/kn/2024-04/09/03.md @@ -0,0 +1,7 @@ +--- +title: ಪಾಠ +date: 25/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/09/04.md b/src/kn/2024-04/09/04.md new file mode 100644 index 00000000000..436c717c8ee --- /dev/null +++ b/src/kn/2024-04/09/04.md @@ -0,0 +1,7 @@ +--- +title: ಪಾಠ +date: 26/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/09/05.md b/src/kn/2024-04/09/05.md new file mode 100644 index 00000000000..01b03b87184 --- /dev/null +++ b/src/kn/2024-04/09/05.md @@ -0,0 +1,7 @@ +--- +title: ಪಾಠ +date: 27/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/09/06.md b/src/kn/2024-04/09/06.md new file mode 100644 index 00000000000..3a695566d69 --- /dev/null +++ b/src/kn/2024-04/09/06.md @@ -0,0 +1,7 @@ +--- +title: ಪಾಠ +date: 28/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/09/07.md b/src/kn/2024-04/09/07.md new file mode 100644 index 00000000000..12c12ed6097 --- /dev/null +++ b/src/kn/2024-04/09/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 29/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/09/info.yml b/src/kn/2024-04/09/info.yml new file mode 100644 index 00000000000..f314b47ff14 --- /dev/null +++ b/src/kn/2024-04/09/info.yml @@ -0,0 +1,4 @@ +--- + title: "ನಿತ್ಯಜೀವದ ಮೂಲ" + start_date: "23/11/2024" + end_date: "29/11/2024" \ No newline at end of file diff --git a/src/kn/2024-04/10/01.md b/src/kn/2024-04/10/01.md new file mode 100644 index 00000000000..2121097021a --- /dev/null +++ b/src/kn/2024-04/10/01.md @@ -0,0 +1,7 @@ +--- +title: ಮಾರ್ಗವೂ, ಸತ್ಯವೂ, ಜೀವವೂ ಆಗಿರುವ ಕ್ರಿಸ್ತನು +date: 30/11/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/10/02.md b/src/kn/2024-04/10/02.md new file mode 100644 index 00000000000..ccb2b03076a --- /dev/null +++ b/src/kn/2024-04/10/02.md @@ -0,0 +1,7 @@ +--- +title: ಪಾಠ +date: 01/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/10/03.md b/src/kn/2024-04/10/03.md new file mode 100644 index 00000000000..55a31a6537e --- /dev/null +++ b/src/kn/2024-04/10/03.md @@ -0,0 +1,7 @@ +--- +title: ಪಾಠ +date: 02/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/10/04.md b/src/kn/2024-04/10/04.md new file mode 100644 index 00000000000..6eb73cdffac --- /dev/null +++ b/src/kn/2024-04/10/04.md @@ -0,0 +1,7 @@ +--- +title: ಪಾಠ +date: 03/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/10/05.md b/src/kn/2024-04/10/05.md new file mode 100644 index 00000000000..465df6ee3f3 --- /dev/null +++ b/src/kn/2024-04/10/05.md @@ -0,0 +1,7 @@ +--- +title: ಪಾಠ +date: 04/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/10/06.md b/src/kn/2024-04/10/06.md new file mode 100644 index 00000000000..15a6ea8a0e7 --- /dev/null +++ b/src/kn/2024-04/10/06.md @@ -0,0 +1,7 @@ +--- +title: ಪಾಠ +date: 05/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/10/07.md b/src/kn/2024-04/10/07.md new file mode 100644 index 00000000000..1f8aadac02f --- /dev/null +++ b/src/kn/2024-04/10/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 06/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/10/info.yml b/src/kn/2024-04/10/info.yml new file mode 100644 index 00000000000..f54f79bd04f --- /dev/null +++ b/src/kn/2024-04/10/info.yml @@ -0,0 +1,4 @@ +--- + title: "ಮಾರ್ಗವೂ, ಸತ್ಯವೂ, ಜೀವವೂ ಆಗಿರುವ ಕ್ರಿಸ್ತನು" + start_date: "30/11/2024" + end_date: "06/12/2024" \ No newline at end of file diff --git a/src/kn/2024-04/11/01.md b/src/kn/2024-04/11/01.md new file mode 100644 index 00000000000..c37654a9f7d --- /dev/null +++ b/src/kn/2024-04/11/01.md @@ -0,0 +1,7 @@ +--- +title: ತಂದೆ, ಮಗನು ಹಾಗೂ ಪರಿಶುದ್ಧಾತ್ಮನು +date: 07/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/11/02.md b/src/kn/2024-04/11/02.md new file mode 100644 index 00000000000..2a79e51f72e --- /dev/null +++ b/src/kn/2024-04/11/02.md @@ -0,0 +1,7 @@ +--- +title: ಪಾಠ +date: 08/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/11/03.md b/src/kn/2024-04/11/03.md new file mode 100644 index 00000000000..ffb27c05c3d --- /dev/null +++ b/src/kn/2024-04/11/03.md @@ -0,0 +1,7 @@ +--- +title: ಪಾಠ +date: 09/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/11/04.md b/src/kn/2024-04/11/04.md new file mode 100644 index 00000000000..5ed9da6900d --- /dev/null +++ b/src/kn/2024-04/11/04.md @@ -0,0 +1,7 @@ +--- +title: ಪಾಠ +date: 10/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/11/05.md b/src/kn/2024-04/11/05.md new file mode 100644 index 00000000000..c2385d9f72d --- /dev/null +++ b/src/kn/2024-04/11/05.md @@ -0,0 +1,7 @@ +--- +title: ಪಾಠ +date: 11/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/11/06.md b/src/kn/2024-04/11/06.md new file mode 100644 index 00000000000..82b421af535 --- /dev/null +++ b/src/kn/2024-04/11/06.md @@ -0,0 +1,7 @@ +--- +title: ಪಾಠ +date: 12/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/11/07.md b/src/kn/2024-04/11/07.md new file mode 100644 index 00000000000..9d390f0c453 --- /dev/null +++ b/src/kn/2024-04/11/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 13/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/11/info.yml b/src/kn/2024-04/11/info.yml new file mode 100644 index 00000000000..56e24990792 --- /dev/null +++ b/src/kn/2024-04/11/info.yml @@ -0,0 +1,4 @@ +--- + title: "ತಂದೆ, ಮಗನು ಹಾಗೂ ಪರಿಶುದ್ಧಾತ್ಮನು" + start_date: "07/12/2024" + end_date: "13/12/2024" \ No newline at end of file diff --git a/src/kn/2024-04/12/01.md b/src/kn/2024-04/12/01.md new file mode 100644 index 00000000000..787fa5afb6b --- /dev/null +++ b/src/kn/2024-04/12/01.md @@ -0,0 +1,7 @@ +--- +title: 'ಮಹಿಮೆ ಹೊಂದುವ ಸಮಯ: ಶಿಲುಬೆ ಮತ್ತು ಪುನರುತ್ಥಾನ' +date: 14/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/12/02.md b/src/kn/2024-04/12/02.md new file mode 100644 index 00000000000..435de406af2 --- /dev/null +++ b/src/kn/2024-04/12/02.md @@ -0,0 +1,7 @@ +--- +title: ಪಾಠ +date: 15/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/12/03.md b/src/kn/2024-04/12/03.md new file mode 100644 index 00000000000..82b96a5d56e --- /dev/null +++ b/src/kn/2024-04/12/03.md @@ -0,0 +1,7 @@ +--- +title: ಪಾಠ +date: 16/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/12/04.md b/src/kn/2024-04/12/04.md new file mode 100644 index 00000000000..d9f9950b048 --- /dev/null +++ b/src/kn/2024-04/12/04.md @@ -0,0 +1,7 @@ +--- +title: ಪಾಠ +date: 17/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/12/05.md b/src/kn/2024-04/12/05.md new file mode 100644 index 00000000000..d6a7c5f1549 --- /dev/null +++ b/src/kn/2024-04/12/05.md @@ -0,0 +1,7 @@ +--- +title: ಪಾಠ +date: 18/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/12/06.md b/src/kn/2024-04/12/06.md new file mode 100644 index 00000000000..16616738cf2 --- /dev/null +++ b/src/kn/2024-04/12/06.md @@ -0,0 +1,7 @@ +--- +title: ಪಾಠ +date: 19/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/12/07.md b/src/kn/2024-04/12/07.md new file mode 100644 index 00000000000..ce9be200f48 --- /dev/null +++ b/src/kn/2024-04/12/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 20/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/12/info.yml b/src/kn/2024-04/12/info.yml new file mode 100644 index 00000000000..f9a18c9331c --- /dev/null +++ b/src/kn/2024-04/12/info.yml @@ -0,0 +1,4 @@ +--- + title: "ಮಹಿಮೆ ಹೊಂದುವ ಸಮಯ: ಶಿಲುಬೆ ಮತ್ತು ಪುನರುತ್ಥಾನ" + start_date: "14/12/2024" + end_date: "20/12/2024" \ No newline at end of file diff --git a/src/kn/2024-04/13/01.md b/src/kn/2024-04/13/01.md new file mode 100644 index 00000000000..3336b03d61b --- /dev/null +++ b/src/kn/2024-04/13/01.md @@ -0,0 +1,7 @@ +--- +title: ಯೇಸುವನ್ನು ಹಾಗೂ ಆತನ ವಾಕ್ಯವನ್ನು ತಿಳಿಯುವುದು +date: 21/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/13/02.md b/src/kn/2024-04/13/02.md new file mode 100644 index 00000000000..8e8423e5c8f --- /dev/null +++ b/src/kn/2024-04/13/02.md @@ -0,0 +1,7 @@ +--- +title: ಪಾಠ +date: 22/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/13/03.md b/src/kn/2024-04/13/03.md new file mode 100644 index 00000000000..ac06de69662 --- /dev/null +++ b/src/kn/2024-04/13/03.md @@ -0,0 +1,7 @@ +--- +title: ಪಾಠ +date: 23/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/13/04.md b/src/kn/2024-04/13/04.md new file mode 100644 index 00000000000..0bb4f6875cc --- /dev/null +++ b/src/kn/2024-04/13/04.md @@ -0,0 +1,7 @@ +--- +title: ಪಾಠ +date: 24/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/13/05.md b/src/kn/2024-04/13/05.md new file mode 100644 index 00000000000..949d569692d --- /dev/null +++ b/src/kn/2024-04/13/05.md @@ -0,0 +1,7 @@ +--- +title: ಪಾಠ +date: 25/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/13/06.md b/src/kn/2024-04/13/06.md new file mode 100644 index 00000000000..9cbe6c1eb56 --- /dev/null +++ b/src/kn/2024-04/13/06.md @@ -0,0 +1,7 @@ +--- +title: ಪಾಠ +date: 26/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/13/07.md b/src/kn/2024-04/13/07.md new file mode 100644 index 00000000000..b265de797f3 --- /dev/null +++ b/src/kn/2024-04/13/07.md @@ -0,0 +1,7 @@ +--- +title: ಹೆಚ್ಚಿನ ಚಿಂತನೆ +date: 27/12/2024 +--- + +###
ನಾವು ಈ ಪಾಠದಲ್ಲಿ ಕೆಲಸ ಮಾಡುತ್ತಿದ್ದೇವೆ
+
ದಯವಿಟ್ಟು ನಂತರ ಹಿಂತಿರುಗಿ
\ No newline at end of file diff --git a/src/kn/2024-04/13/info.yml b/src/kn/2024-04/13/info.yml new file mode 100644 index 00000000000..1984f7f8624 --- /dev/null +++ b/src/kn/2024-04/13/info.yml @@ -0,0 +1,4 @@ +--- + title: "ಯೇಸುವನ್ನು ಹಾಗೂ ಆತನ ವಾಕ್ಯವನ್ನು ತಿಳಿಯುವುದು" + start_date: "21/12/2024" + end_date: "27/12/2024" \ No newline at end of file diff --git a/src/kn/2024-04/cover.png b/src/kn/2024-04/cover.png new file mode 100644 index 00000000000..c6e013f2fa6 Binary files /dev/null and b/src/kn/2024-04/cover.png differ diff --git a/src/kn/2024-04/info.yml b/src/kn/2024-04/info.yml new file mode 100644 index 00000000000..1d25ff97d6e --- /dev/null +++ b/src/kn/2024-04/info.yml @@ -0,0 +1,9 @@ +--- + title: "ಯೋಹಾನನ ಸುವಾರ್ತೆಯ ಪ್ರಮುಖ ವಿಷಯಗಳು" + description: "ಯೋಹಾನನ ಸುವಾರ್ತೆಯ ಪ್ರಮುಖ ವಿಷಯಗಳು" + human_date: "ಅಕ್ಟೋಬರ್ · ನವೆಂಬರ್ · ಡಿಸೆಂಬರ್ 2024" + start_date: "28/09/2024" + end_date: "27/12/2024" + color_primary: "#5A2C32" + color_primary_dark: "#541B23" + splash: true \ No newline at end of file diff --git a/src/kn/2024-04/pdf.yml b/src/kn/2024-04/pdf.yml new file mode 100644 index 00000000000..34f087443d3 --- /dev/null +++ b/src/kn/2024-04/pdf.yml @@ -0,0 +1,28 @@ +--- +pdf: + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L01.pdf + target: kn/2024-04/01 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L02.pdf + target: kn/2024-04/02 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L03.pdf + target: kn/2024-04/03 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L04.pdf + target: kn/2024-04/04 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L05.pdf + target: kn/2024-04/05 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L06.pdf + target: kn/2024-04/06 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L07.pdf + target: kn/2024-04/07 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L08.pdf + target: kn/2024-04/08 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L09.pdf + target: kn/2024-04/09 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L10.pdf + target: kn/2024-04/10 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L11.pdf + target: kn/2024-04/11 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L12.pdf + target: kn/2024-04/12 + - src: https://www.sabbathschoolpersonalministries.org/assets/sspm/Lessons/2024/Q4/Kannada/Student/ABSG-24-Q4-KA-L13.pdf + target: kn/2024-04/13 \ No newline at end of file